video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ
ಮಂಗಳೂರು: ಕೋವಿಡ್ ಸೋಂಕಿಗೆ ಮದ್ದು ಕಂಡುಹಿಡಿಯಲು ಇಡೀ ಜಗತ್ತೇ ಹೋರಾಡುತ್ತಿದೆ, ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದು, ನಿರಂತರ ಪ್ರಯೋಗ ನಡೆಯುತ್ತಲೇ ಇದೆ. ಹೀಗಿರುವಾಗ ಜನಪ್ರತಿನಿಧಿಯೊಬ್ಬರು ‘ಖೋಡೆಸ್ ರಮ್ ಕುಡಿದ್ರೆ ಕರೊನಾ ವೈರಸ್ ಹತ್ತಿರ ಸುಳಿಯೋದಿಲ್ಲ’ ಎನ್ನುವ ಮೂಲಕ ಬಾರೀ ಟೀಕೆಗೆ ಗುರಿಯಾಗಿದ್ದಾರೆ. ಕರೊನಾ ಸೋಂಕು ಬರಬಾರದೆಂದರೆ ಖೋಡೆಸ್ ರಮ್ ಕುಡಿಯಬೇಕು ಎಂದು ಬಿಟ್ಟಿ ಉಪದೇಶ ಕೊಟ್ಟವರು ಉಳ್ಳಾಲ ನಗರಸಭೆಯ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ. ನಾನು ಮದ್ಯ ಸೇವಿಸುವುದಿಲ್ಲ ಎಂದಿರುವ ರವಿಚಂದ್ರ ಗಟ್ಟಿ, ಮದ್ಯ ತುಂಬಿದ ಬಾಟಲಿ ಹಿಡಿದು … Continue reading video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ
Copy and paste this URL into your WordPress site to embed
Copy and paste this code into your site to embed