video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ

ಮಂಗಳೂರು: ಕೋವಿಡ್​ ಸೋಂಕಿಗೆ ಮದ್ದು ಕಂಡುಹಿಡಿಯಲು ಇಡೀ ಜಗತ್ತೇ ಹೋರಾಡುತ್ತಿದೆ, ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದು, ನಿರಂತರ ಪ್ರಯೋಗ ನಡೆಯುತ್ತಲೇ ಇದೆ. ಹೀಗಿರುವಾಗ ಜನಪ್ರತಿನಿಧಿಯೊಬ್ಬರು ‘ಖೋಡೆಸ್ ರಮ್ ಕುಡಿದ್ರೆ ಕರೊನಾ ವೈರಸ್​ ಹತ್ತಿರ ಸುಳಿಯೋದಿಲ್ಲ’ ಎನ್ನುವ ಮೂಲಕ ಬಾರೀ ಟೀಕೆಗೆ ಗುರಿಯಾಗಿದ್ದಾರೆ. ಕರೊನಾ ಸೋಂಕು ಬರಬಾರದೆಂದರೆ ಖೋಡೆಸ್ ರಮ್​ ಕುಡಿಯಬೇಕು ಎಂದು ಬಿಟ್ಟಿ ಉಪದೇಶ ಕೊಟ್ಟವರು ಉಳ್ಳಾಲ ನಗರಸಭೆಯ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ. ನಾನು ಮದ್ಯ ಸೇವಿಸುವುದಿಲ್ಲ ಎಂದಿರುವ ರವಿಚಂದ್ರ ಗಟ್ಟಿ, ಮದ್ಯ ತುಂಬಿದ ಬಾಟಲಿ ಹಿಡಿದು … Continue reading video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ