ಶಕ್ತಿಸೌಧದಲ್ಲೇ ತುಂಡುಗುತ್ತಿಗೆ!; ರಾಜಭವನ ವಿದ್ಯುತ್ ಕಾಮಗಾರಿಯಲ್ಲೂ ಅಧಿಕಾರಿಗಳ ಕೈಚಳಕ..
| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ನಿಯಮ-ನಿಬಂಧನೆಗಳಿರುವುದು ಜನಸಾಮಾನ್ಯರಿಗೆ ಮಾತ್ರವೇ ಹೊರತು, ಶಕ್ತಿಕೇಂದ್ರದ ಪ್ರಭಾವಿಗಳಿಗಲ್ಲ ಎಂಬ ಮಾತಿಗೆ ಮತ್ತೊಂದು ನಿದರ್ಶನ ಇಲ್ಲಿದೆ. ತುಂಡುಗುತ್ತಿಗೆ ನಡೆಸಬಾರದೆಂದು ಸರ್ಕಾರದ ಆದೇಶವೇ ಇದ್ದರೂ, ರಾಜಭವನ, ವಿಧಾನಸೌಧ, ವಿಕಾಸ ಸೌಧ, ವಿಶ್ವೇಶ್ವರಯ್ಯ ಗೋಪುರ ಹಾಗೂ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲಾಗಿರುವ ವಿದ್ಯುತ್ ಕಾಮಗಾರಿಗಳಲ್ಲಿ ಸರ್ಕಾರದ ನಿಯಮ ಬದಿಗೊತ್ತಿ ತುಂಡುಗುತ್ತಿಗೆ ನೀಡಿರುವುದು ಬೆಳಕಿಗೆ ಬಂದಿದೆ. ಆಡಳಿತ ಶಕ್ತಿ ಕೇಂದ್ರವಾಗಿರುವ ಈ ಪ್ರಮುಖ ಕಟ್ಟಡಗಳಲ್ಲಿ 2021-22ನೇ ಸಾಲಿನಲ್ಲಿ ವಿವಿಧ ಎಲೆಕ್ಟ್ರಿಕಲ್ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಮಾಡಿಸಿದೆ. ಹೀಗೆ ಜವಾಬ್ದಾರಿ … Continue reading ಶಕ್ತಿಸೌಧದಲ್ಲೇ ತುಂಡುಗುತ್ತಿಗೆ!; ರಾಜಭವನ ವಿದ್ಯುತ್ ಕಾಮಗಾರಿಯಲ್ಲೂ ಅಧಿಕಾರಿಗಳ ಕೈಚಳಕ..
Copy and paste this URL into your WordPress site to embed
Copy and paste this code into your site to embed