ಮನೆಮನೆಗೆ ತೆರಳಿ ಕರೊನಾ ವೈರಸ್​ ಪರೀಕ್ಷೆ ಆರಂಭ

ಬೆಂಗಳೂರು: ಪಾದರಾಯನಪುರದಲ್ಲಿ ಸಮುದಾಯಕ್ಕೆ ಸೋಂಕು ಹರಡಿರುವ ಅನುಮಾನವಿದ್ದು, ಗುರುವಾರ ಕೆಲವು ರಸ್ತೆಗಳಲ್ಲಿ ಮನೆ ಮನೆ ಕರೊನಾ ಪರೀಕ್ಷೆ ಕಾರ್ಯ ಆರಂಭಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ತಿಳಿಸಿದ್ದಾರೆ. ಮಧ್ಯಾಹ್ನದವರೆಗೆ 11 ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ. ಕೆಎಸ್​ಆರ್​ಟಿಸಿ ವ್ಯವಸ್ಥೆ ಮಾಡಿರುವ ಸಂಚಾರಿ ಕ್ಲಿನಿಕ್​ಗಳಲ್ಲಿ ಒಂದು ಬಸ್ ಅನ್ನು ಜಗಜೀವನರಾಂನಗರ ಪೊಲೀಸ್ ನಿಲ್ದಾಣದ ಬಳಿ ನಿಲುಗಡೆ ಮಾಡಿ ಅರಾಫತ್​ನಗರದಿಂದ ಜನರನ್ನು ಕರೆತಂದು ಸ್ವಾಬ್ ಸಂಗ್ರಹಣೆ ಮಾಡಲಾಗುತ್ತಿದೆ. ಶುಕ್ರವಾರದಿಂದ ಇನ್ನೂ ಎರಡು ಹೆಚ್ಚುವರಿ ಕಿಯಾಸ್ಕ್​ಗಳನ್ನು ಸ್ಥಾಪಿಸಲಾಗುವುದು. ಅಲ್ಲಿ ಸಂಗ್ರಹಿಸಿದ … Continue reading ಮನೆಮನೆಗೆ ತೆರಳಿ ಕರೊನಾ ವೈರಸ್​ ಪರೀಕ್ಷೆ ಆರಂಭ