ಮನೆಮನೆಗೆ ತೆರಳಿ ಕರೊನಾ ವೈರಸ್ ಪರೀಕ್ಷೆ ಆರಂಭ
ಬೆಂಗಳೂರು: ಪಾದರಾಯನಪುರದಲ್ಲಿ ಸಮುದಾಯಕ್ಕೆ ಸೋಂಕು ಹರಡಿರುವ ಅನುಮಾನವಿದ್ದು, ಗುರುವಾರ ಕೆಲವು ರಸ್ತೆಗಳಲ್ಲಿ ಮನೆ ಮನೆ ಕರೊನಾ ಪರೀಕ್ಷೆ ಕಾರ್ಯ ಆರಂಭಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ಕುಮಾರ್ ತಿಳಿಸಿದ್ದಾರೆ. ಮಧ್ಯಾಹ್ನದವರೆಗೆ 11 ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ. ಕೆಎಸ್ಆರ್ಟಿಸಿ ವ್ಯವಸ್ಥೆ ಮಾಡಿರುವ ಸಂಚಾರಿ ಕ್ಲಿನಿಕ್ಗಳಲ್ಲಿ ಒಂದು ಬಸ್ ಅನ್ನು ಜಗಜೀವನರಾಂನಗರ ಪೊಲೀಸ್ ನಿಲ್ದಾಣದ ಬಳಿ ನಿಲುಗಡೆ ಮಾಡಿ ಅರಾಫತ್ನಗರದಿಂದ ಜನರನ್ನು ಕರೆತಂದು ಸ್ವಾಬ್ ಸಂಗ್ರಹಣೆ ಮಾಡಲಾಗುತ್ತಿದೆ. ಶುಕ್ರವಾರದಿಂದ ಇನ್ನೂ ಎರಡು ಹೆಚ್ಚುವರಿ ಕಿಯಾಸ್ಕ್ಗಳನ್ನು ಸ್ಥಾಪಿಸಲಾಗುವುದು. ಅಲ್ಲಿ ಸಂಗ್ರಹಿಸಿದ … Continue reading ಮನೆಮನೆಗೆ ತೆರಳಿ ಕರೊನಾ ವೈರಸ್ ಪರೀಕ್ಷೆ ಆರಂಭ
Copy and paste this URL into your WordPress site to embed
Copy and paste this code into your site to embed