ಊರಿಗೆ ಬಿಡುತ್ತೇನೆ ಎಂದು ವೃದ್ಧೆಯನ್ನು ತಿರುಪತಿಯಿಂದ ಲಾರಿಯಲ್ಲಿ ಕರೆತಂದ ಚಾಲಕ ಮಾಡಿದ್ದೇನು…?
ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಬಿಡುವೆನೆಂದು ತಿರುಪತಿಯಿಂದ ಶುಕ್ರವಾರ ಲಾರಿ ಹತ್ತಿಸಿಕೊಂಡ ಚಾಲಕ ಮಾರ್ಗಮಧ್ಯೆ ಹಣ ಸುಲಿಗೆ ಮಾಡಿ, ಬಿಟ್ಟು ಹೋಗಿದ್ದು, ವೃದ್ಧೆ ಮತ್ತು ಆಕೆಯ ಪುತ್ರಿ ಸದ್ಯ ಜಿಲ್ಲಾಸ್ಪತ್ರೆಯಲ್ಲಿದ್ದಾರೆ. ಬೆಂಗಳೂರಿನ ಶಿವಾಜಿನಗರದ ಎಸ್. ಸರ್ಗುಣಬಾಯಿ ಎಂಬುವವರು ಮಗಳೊಂದಿಗೆ ಮಾರ್ಚ್ನಲ್ಲಿ ಆಂಧ್ರದ ತಿರುಮಲ ತಿರುಪತಿ ದೇವಾಲಯದ ಶ್ರೀವಾರಿ ಸೇವಾ ಕಾರ್ಯಕ್ರಮಕ್ಕೆ ಹೋಗಿದ್ದರು. ಇದರ ನಡುವೆ ಕರೊನಾ ಕಾರಣದಿಂದ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಯಿತು. ಅಧಿಕಾರಿಗಳು ಇವರಿಬ್ಬರನ್ನು ಕರ್ನಾಟಕಕ್ಕೆ ಬರಲು ಬಿಡಲಿಲ್ಲ್ಲ. ಇದರಿಂದ ತಿರುಪತಿಯಲ್ಲಿಯೇ ಹಲವು ದಿನ ಕಾಲ ಕಳೆದ ಅಜ್ಜಿ … Continue reading ಊರಿಗೆ ಬಿಡುತ್ತೇನೆ ಎಂದು ವೃದ್ಧೆಯನ್ನು ತಿರುಪತಿಯಿಂದ ಲಾರಿಯಲ್ಲಿ ಕರೆತಂದ ಚಾಲಕ ಮಾಡಿದ್ದೇನು…?
Copy and paste this URL into your WordPress site to embed
Copy and paste this code into your site to embed