ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

ನವದೆಹಲಿ: ಜಗತ್ತನ್ನು ಕಾಡುತ್ತಿರುವ ಕರೊನಾ ಸಂಕಷ್ಟ ಲಸಿಕೆ ಇಲ್ಲದೆಯೂ ಕೊನೆಯಾಗಲಿದೆ. ಇಂಥದ್ದೊಂದು ವಿಷಯವನ್ನು ಯಾರೋ ಜ್ಯೋತಿಷಿಗಳು ಹೇಳಿದ್ದಲ್ಲ, ಬದಲಿಗೆ ಇಟಲಿಯ ಖ್ಯಾತ ಹಾಗೂ ತಜ್ಞ ವೈದ್ಯರು ಇದನ್ನು ಕಂಡುಕೊಂಡಿದ್ದಾರೆ. ಇದಕ್ಕೆ ಕಾರಣ, ಆರಂಭದಲ್ಲಿ ಕೆಣಕಿದ ಹುಲಿಯಂತಿದ್ದ ಕರೊನಾ ವೈರಸ್​ ಈಗ ಕಾಡು ಬೆಕ್ಕಿನ ಸ್ಥಿತಿಗೆ ಬಂದಿದೆಯಂತೆ. ಹೀಗಾಗಿ ನಮಗೆ ಕರೊನಾ ವೈರಸ್​ ನಿಗ್ರಹಕ್ಕೆ ಲಸಿಕೆಯ ಅಗತ್ಯ ಉಂಟಾಗದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ; ಕೆಮ್ಮುತ್ತಿದ್ದ…ಕೇಳಿದವರಿಗೆ ತಮಾಷೆಗೆ ಕರೊನಾ‌ ಇದೆ ಎಂದ..!! ಇದನ್ನು ಕೇಳಿಸಿಕೊಂಡವರು ಮಾತ್ರ ಸುಮ್ಮನಾಗಲಿಲ್ಲ.. ಈವರೆಗೆ … Continue reading ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ