ಕರೊನಾ ಭೀತಿಯಿಂದ ತರಾತುರಿಯಲ್ಲಿ ಊರಿಗೆ ತೆರಳುತ್ತಿದ್ದಾಗ ಕಾರು ಅಪಘಾತ: ಮೂವರ ದಾರುಣ ಸಾವು
ಬಾಗಲಕೋಟೆ: ಕರೊನಾ ಭೀತಿ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಬೆಂಗಳೂರಿನಿಂದ ಬೀದರ್ಗೆ ಹೊರಟಿದ್ದಾಗ ಮಾರ್ಗಮಧ್ಯೆ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಇಂದು ನಡೆದಿದೆ. ಸುವರ್ಣ(40), ಬಸವಣ್ಣೆಪ್ಪ(70) ಹಾಗೂ ಸವಿತಾ(20) ಮೃತ ದುರ್ದೈವಿಗಳು. ಟ್ರಾಫಿಕ್ ಕಾರಣ ಇಳಕಲ್ ಮಾರ್ಗವಾಗಿ ಬೀದರ್ಗೆ ಹೊರಟಿದ್ದರು. ಹಿರೇಕೊಡಗಲಿ ಗ್ರಾಮದ ಬಳಿಯಿರುವ ರಸ್ತೆ ತಿರುವು ಗೊತ್ತಾಗದೆ ಕಲ್ಲು ಬಂಡೆಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇಳಕಲ್ ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಸಾವಿಗಿಡಾಗಿದ್ದು, ಮತ್ತೆ ಇಳಕಲ್ನಿಂದ ಬಾಗಲಕೋಟೆ ಆಸ್ಪತ್ರೆಗೆ ಹೋಗುವ ವೇಳೆ ಇನ್ನೊಬ್ಬರು … Continue reading ಕರೊನಾ ಭೀತಿಯಿಂದ ತರಾತುರಿಯಲ್ಲಿ ಊರಿಗೆ ತೆರಳುತ್ತಿದ್ದಾಗ ಕಾರು ಅಪಘಾತ: ಮೂವರ ದಾರುಣ ಸಾವು
Copy and paste this URL into your WordPress site to embed
Copy and paste this code into your site to embed