ಒಬ್ಬರ ಹಿಂದೆ ಒಬ್ಬರಂತೆ ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದ ಕರೊನಾ!
ನೆಲ್ಲಿಕುಡುರು: ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯ ನೆಲ್ಲಿಕುಡುರು ಗ್ರಾಮದ ಒಂದೇ ಕುಟುಂಬದ ನಾಲ್ವರು ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ಘಟನೆ ಮಹಾಮಾರಿ ಕರೊನಾ ವೈರಸ್ ತೀವ್ರತೆಗೆ ಸಾಕ್ಷಿಯಾಗಿದೆ. ಮದ್ದಿ ಭಿಕ್ಸಮ್ (65) ದಂಪತಿ ಮೂವರು ಮಕ್ಕಳನ್ನು ಹೊಂದಿದ್ದಾರೆ. ಹಿರಿಯ ಮಗ ವೀರಣ್ಣ (40) ನೆಲ್ಲಿಕುಡುರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿದ್ದರು. ಎರಡನೇ ಮಗ ರಾಮಚಂದ್ರ ಹೈದರಾಬಾದ್ನಲ್ಲಿ ವಾಸವಿದ್ದರು. ಮೂರನೇ ಮಗ ಉಪೇಂದರ್ (32) ಹನ್ಮಕೊಂಡದಲ್ಲಿ ನೆಲೆಸಿದ್ದರು. ಇತ್ತಿಚೆಗೆ ಭಿಕ್ಸಮ್ ದಂಪತಿ ಮೆಹಬೂಬಬಾದ್ನಲ್ಲಿರುವ ವೀರಣ್ಣ ಮನೆಗೆ ಹೋಗಿದ್ದರು. ವೀರಣ್ಣರಿಗೆ … Continue reading ಒಬ್ಬರ ಹಿಂದೆ ಒಬ್ಬರಂತೆ ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದ ಕರೊನಾ!
Copy and paste this URL into your WordPress site to embed
Copy and paste this code into your site to embed