ಒಬ್ಬರ ಹಿಂದೆ ಒಬ್ಬರಂತೆ ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದ ಕರೊನಾ!

ನೆಲ್ಲಿಕುಡುರು: ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯ ನೆಲ್ಲಿಕುಡುರು ಗ್ರಾಮದ ಒಂದೇ ಕುಟುಂಬದ ನಾಲ್ವರು ಕೋವಿಡ್​ ಸೋಂಕಿನಿಂದ ಮೃತಪಟ್ಟಿರುವ ಘಟನೆ ಮಹಾಮಾರಿ ಕರೊನಾ ವೈರಸ್​ ತೀವ್ರತೆಗೆ ಸಾಕ್ಷಿಯಾಗಿದೆ. ಮದ್ದಿ ಭಿಕ್ಸಮ್​ (65) ದಂಪತಿ ಮೂವರು ಮಕ್ಕಳನ್ನು ಹೊಂದಿದ್ದಾರೆ. ಹಿರಿಯ ಮಗ ವೀರಣ್ಣ (40) ನೆಲ್ಲಿಕುಡುರು ಸರ್ಕಾರಿ ಜೂನಿಯರ್​ ಕಾಲೇಜಿನಲ್ಲಿ ಲ್ಯಾಬ್​ ಅಸಿಸ್ಟೆಂಟ್​ ಆಗಿದ್ದರು. ಎರಡನೇ ಮಗ ರಾಮಚಂದ್ರ ಹೈದರಾಬಾದ್​ನಲ್ಲಿ ವಾಸವಿದ್ದರು. ಮೂರನೇ ಮಗ ಉಪೇಂದರ್​ (32) ಹನ್ಮಕೊಂಡದಲ್ಲಿ ನೆಲೆಸಿದ್ದರು. ಇತ್ತಿಚೆಗೆ ಭಿಕ್ಸಮ್​ ದಂಪತಿ ಮೆಹಬೂಬಬಾದ್​ನಲ್ಲಿರುವ ವೀರಣ್ಣ ಮನೆಗೆ ಹೋಗಿದ್ದರು. ವೀರಣ್ಣರಿಗೆ … Continue reading ಒಬ್ಬರ ಹಿಂದೆ ಒಬ್ಬರಂತೆ ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದ ಕರೊನಾ!