ರಾಜ್ಯದಲ್ಲಿ ಒಂದೇ ದಿನ 19 ವೈರಸ್ ಪೀಡಿತರು- ಇಬ್ಬರ ಸಾವು: 279ಕ್ಕೇರಿದ ಸೋಂಕಿತರ ಸಂಖ್ಯೆ 80 ಮಂದಿ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ 19 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಂದೇ ದಿನ ಈ ಮಹಾಮಾರಿ ಎರಡು ಜೀವಗಳನ್ನು ಬಲಿ ಪಡೆದಿದೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 279ಕ್ಕೆ ಏರಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ ಒಬ್ಬ ಗರ್ಭಿಣಿಯೂ ಸೇರಿದ್ದಾರೆ. 80 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. ಮೃತಪಟ್ಟವರ ಪೈಕಿ ಕಲಬುರಗಿ ಮೂವರು, ಚಿಕ್ಕಬಳ್ಳಾಪುರ ಇಬ್ಬರು, ಬೆಂಗಳೂರು ಇಬ್ಬರು, ಬಾಗಲಕೋಟೆ, ಬೆಳಗಾವಿ, ವಿಜಯಪುರ, ತುಮಕೂರು ಹಾಗೂ ಗದಗ ತಲಾ ಒಬ್ಬರು … Continue reading ರಾಜ್ಯದಲ್ಲಿ ಒಂದೇ ದಿನ 19 ವೈರಸ್ ಪೀಡಿತರು- ಇಬ್ಬರ ಸಾವು: 279ಕ್ಕೇರಿದ ಸೋಂಕಿತರ ಸಂಖ್ಯೆ 80 ಮಂದಿ ಬಿಡುಗಡೆ
Copy and paste this URL into your WordPress site to embed
Copy and paste this code into your site to embed