ನವದೆಹಲಿ: ದಕ್ಷಿಣ ದೆಹಲಿಯ ನಿಜಾಮುದ್ಧೀನ್ ದರ್ಗಾ ಏರಿಯಾ ಮಾ.30ರಂದು ಸಂಪೂರ್ಣ ಬಂದ್ ಆಗಿದೆ. ಇಲ್ಲಿನ 285 ಜನರು ನಿನ್ನೆಯಿಂದ ಶಂಕಿತ ಕರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಮಾ.1ರಿಂದ 15ರವರೆಗೆ ಇಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಒಟ್ಟು 2000 ಮಂದಿ ಪಾಲ್ಗೊಂಡಿದ್ದರು. ವಿದೇಶದಿಂದಲೂ ಆಗಮಿಸಿದವರು ಇದ್ದರು. ಸಭೆ ಮುಗಿದ ಕೆಲವೇ ದಿನಗಳಲ್ಲಿ ಇದರಲ್ಲಿ ಪಾಲ್ಗೊಂಡಿದ್ದ ಧರ್ಮಗುರುವೊಬ್ಬ ಶ್ರೀನಗರದಲ್ಲಿ ಕರೊನಾ ವೈರಸ್ನಿಂದ ಮೃತಪಟ್ಟಿದ್ದ. ಕೂಡಲೇ ಎಚ್ಚೆತ್ತುಕೊಂಡು ಹಲವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಭಾನುವಾರ ಅನೇಕರಲ್ಲಿ ಕರೊನಾ ವೈರಸ್ ಲಕ್ಷಣಗಳು ಕಂಡುಬಂತು. ಕೂಡಲೇ ಅಲ್ಲಿಗೆ … Continue reading ಕರೊನಾ ಸೂಪರ್ ಸ್ಪ್ರೆಡ್ಡರ್ ಆಗಲಿದೆಯಾ ನಿಜಾಮುದ್ದೀನ್ ಪ್ರಾರ್ಥನಾ ಕೇಂದ್ರ? ಬೆಳಗ್ಗೆ 6 ಮಂದಿ ಮೃತಪಟ್ಟಿದ್ದರು..ಈಗ ಹೊರಬಿದ್ದಿದೆ ಇನ್ನೊಂದು ಆತಂಕಕಾರಿ ವಿಷಯ..
Copy and paste this URL into your WordPress site to embed
Copy and paste this code into your site to embed