ಹಳ್ಳಿಗಳಿಗೆ ಕರೊನಾ ಕಾಳ್ಗಿಚ್ಚು! ಸೋಂಕು ವ್ಯಾಪಿಸುವ ಬಗ್ಗೆ ಕೇಂದ್ರದಿಂದ ರಾಜ್ಯಗಳಿಗೆ ಎಚ್ಚರಿಕೆ

| ರಮೇಶ ದೊಡ್ಡಪುರ ಬೆಂಗಳೂರು ದೇಶದ ಮಹಾನಗರಗಳಲ್ಲಿ ಜನರನ್ನು ಹೈರಾಣಾಗಿಸಿರುವ ಕರೊನಾ ಎರಡನೇ ಅಲೆ ಸದ್ಯದಲ್ಲೇ ಗ್ರಾಮೀಣ ಭಾಗದಲ್ಲಿ ಕಾಳ್ಗಿಚ್ಚಿನಂತೆ ಹರಡಲಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಸದ್ಯ ಕೆಲ ಗ್ರಾಮಗಳಲ್ಲಿ ದೊಡ್ಡ ಪ್ರಮಾಣದ ಪ್ರಕರಣಗಳು ವರದಿಯಾಗುತ್ತಿದ್ದು, ಉಳಿದೆಡೆ ಜನಜೀವನ ಸಾಮಾನ್ಯವಾಗಿದೆ. ಸೋಂಕು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡದಿರುವುದು, ನಗರ ಪ್ರದೇಶಗಳಿಂದ ವಲಸೆ ಹೋದವರು ಸೇರಿ ಅನೇಕ ಕಾರಣಗಳಿಂದ 2-3 ವಾರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಊಹಿಸಲಾಗದಷ್ಟು ಸೋಂಕು ಏರುವ ಅಪಾಯವಿದೆ ಎಂದು ಕೇಂದ್ರ ಹೇಳಿದೆ. … Continue reading ಹಳ್ಳಿಗಳಿಗೆ ಕರೊನಾ ಕಾಳ್ಗಿಚ್ಚು! ಸೋಂಕು ವ್ಯಾಪಿಸುವ ಬಗ್ಗೆ ಕೇಂದ್ರದಿಂದ ರಾಜ್ಯಗಳಿಗೆ ಎಚ್ಚರಿಕೆ