ಪ್ಲೀಸ್​… ನನ್ನ ಅಮ್ಮನನ್ನು ಉಳಿಸಿಕೊಡಿ: ಮನಕಲಕುತ್ತೆ ಶಿಕ್ಷಕ ದಂಪತಿ ಮಗಳ ರೋದನ

ಮಂಗಳೂರು: ‘ವಿದ್ಯಾಗಮ’ದ ನಂತರವೇ ಅಮ್ಮನಿಗೆ ಈ ಸ್ಥಿತಿ ಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ ಅಮ್ಮನನ್ನು ದಯವಿಟ್ಟು ಉಳಿಸಿಕೊಡಿ, ಚಿಕಿತ್ಸೆಗಾಗಿ ಆರ್ಥಿಕ ‌ನೆರವು ನೀಡಿ… ಎಂದು ಸರ್ಕಾರಿ ಶಾಲೆ ಶಿಕ್ಷಕ ದಂಪತಿಯ ಪುತ್ರಿಯೊಬ್ಬರು ಫೇಸ್​ಬುಕ್​ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಮೂಡಬಿದರೆಯ ಶಿಕ್ಷಕ ಕುಟುಂಬಕ್ಕೆ ಕರೊನಾ ಆಘಾತ ನೀಡಿದೆ. ಮೂಡಬಿದರೆಯ ಮಕ್ಕಿ ಜವಹಾರ್ ನೆಹರೂ ಹೈಸ್ಕೂಲ್​ನ ಶಿಕ್ಷಕಿ ಪದ್ಮಾಕ್ಷಿ ಅವರಿಗೆ ಕರೊನಾ ಸೋಂಕು ತಗುಲಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ. ಇವರ ಪತಿ, ಮೂಡಬಿದರೆಯ ಡಿ.ಜೆ. ಹೈಯರ್ ಪ್ರೈಮರಿ ‌ಶಾಲೆ ಮುಖ್ಯಶಿಕ್ಷಕ ಶಶಿಕಾಂತ್ … Continue reading ಪ್ಲೀಸ್​… ನನ್ನ ಅಮ್ಮನನ್ನು ಉಳಿಸಿಕೊಡಿ: ಮನಕಲಕುತ್ತೆ ಶಿಕ್ಷಕ ದಂಪತಿ ಮಗಳ ರೋದನ