ದೀಪಾವಳಿ ಬಳಿಕ ಕೋವಿಡ್ ಉಲ್ಬಣ?; ನಿಯಮ ಪಾಲಿಸದಿದ್ದರೆ 3ನೇ ಅಲೆ ನಿಶ್ಚಿತ; ತಜ್ಞರಿಂದ ಗಂಭೀರ ಎಚ್ಚರಿಕೆ

| ಪಂಕಜ ಕೆ.ಎಂ. ಬೆಂಗಳೂರು ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಮೂರನೇ ಅಲೆ ಬಂದರೂ ಅಷ್ಟೊಂದು ಗಂಭೀರತೆ ಇರುವುದಿಲ್ಲ ಎಂದಿದ್ದ ತಜ್ಞರ ತಂಡವೀಗ ದೀಪಾವಳಿ ಬಳಿಕ ರಾಜ್ಯದಲ್ಲಿ ಕರೊನಾ ಉಲ್ಬಣಿಸುವ ಸಾಧ್ಯತೆ ಕುರಿತು ಆತಂಕ ಹೊರಹಾಕಿದೆ. ರಾಜ್ಯೋತ್ಸವ, ದೀಪಾವಳಿ, ಉಪ ಚುನಾವಣೆ ಹಾಗೂ ನಟ ಪುನೀತ್ ರಾಜ್​ಕುಮಾರ್ ಅಂತಿಮ ದರ್ಶನದ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಮುಂದಿನ 1 ವಾರದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು … Continue reading ದೀಪಾವಳಿ ಬಳಿಕ ಕೋವಿಡ್ ಉಲ್ಬಣ?; ನಿಯಮ ಪಾಲಿಸದಿದ್ದರೆ 3ನೇ ಅಲೆ ನಿಶ್ಚಿತ; ತಜ್ಞರಿಂದ ಗಂಭೀರ ಎಚ್ಚರಿಕೆ