ಸಾರಿಗೆ ನೌಕರರ ಕುಟುಂಬಗಳಿಗೇಕಿಲ್ಲ ಕರೊನಾ ವಿಮೆ?
ಬೆಂಗಳೂರು: ಕರ್ತವ್ಯ ನಿರ್ವಹಣೆ ವೇಳೆ ಕರೊನಾಗೆ ತುತ್ತಾಗಿ ಮೃತಪಟ್ಟಿರುವ ಸಾರಿಗೆ ನೌಕರರ ಕುಟುಂಬಗಳಿಗೂ ತಲಾ 30 ಲಕ್ಷ ರೂ. ವಿಮೆ ಪರಿಹಾರ ನೀಡುವಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕರೊನಾ ವಾರಿಯರ್ಗಳಾಗಿ ಕೆಲಸ ಮಾಡುವಾಗ ಸೋಂಕಿಗೆ ತುತ್ತಾಗಿ ಮೃತಪಡುವ ಸರ್ಕಾರಿ ನೌಕರರ ಕುಟುಂಬಗಳಿಗೆ ತಲಾ 30 ಲಕ್ಷ ರೂ. ವಿಮೆ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ೋಷಿಸಿದೆ. ಅದು ಸಾರಿಗೆ ನಿಗಮಗಳ ನೌಕರರ ಕುಟುಂಬದವರಿಗೆ ದೊರೆತಿಲ್ಲ. ಈವರೆಗೆ ನಾಲ್ಕೂ ನಿಗಮಗಳಿಂದ … Continue reading ಸಾರಿಗೆ ನೌಕರರ ಕುಟುಂಬಗಳಿಗೇಕಿಲ್ಲ ಕರೊನಾ ವಿಮೆ?
Copy and paste this URL into your WordPress site to embed
Copy and paste this code into your site to embed