ಆರೋಗ್ಯ ಸಚಿವರಿಗೆ ಕರೊನಾ ಸೋಂಕು! ಆಸ್ಪತ್ರೆಗೆ ದಾಖಲು

ನವದೆಹಲಿ: ಕರೊನಾ ಸೋಂಕು ಈಗ ಗಣ್ಯಾತಿಗಣ್ಯರ ದೇಹಗಳನ್ನೂ ಹೊಕ್ಕು ತನ್ನ ಪ್ರಭಾವ ಶುರುಮಾಡತೊಡಗಿದೆ. ರಾಜ್ಯಸಭಾ, ರಾಷ್ಟ್ರಪತಿಭವನ ಸೇರಿದಂತೆ ಎಲ್ಲೆಡೆಯೂ ಒಕ್ಕರಿಸಿದ್ದ ಈ ಮಹಾಮಾರಿ ಇದೀಗ ದೆಹಲಿಯ ಆರೋಗ್ಯ ಸಚಿವರ ದೇಹವನ್ನೂ ಹೊಕ್ಕಿದೆ! ಸಚಿವ ಸತ್ಯೇಂದ್ರ ಜೈನ್ ಅವರಿಗೆ ಕರೊನಾ ಸೋಂಕಿನ ಲಕ್ಷಣ ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರನ್ನು ರಾಜೀವ್ ಗಾಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಒಂದು ಫೋಟೋ ನೂರು ಭಾವ: ಚಿಕಿತ್ಸೆಗಾಗಿ ಬಿಳಿಯನನ್ನು ಒಯ್ಯುತ್ತಿರುವ ಕಪ್ಪುವರ್ಣೀಯರು! ಸಚಿವರು ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. … Continue reading ಆರೋಗ್ಯ ಸಚಿವರಿಗೆ ಕರೊನಾ ಸೋಂಕು! ಆಸ್ಪತ್ರೆಗೆ ದಾಖಲು