ಆರಂಭವಾಗಿದೆ ಕರೊನಾದ ಅಂತ್ಯಕಾಲ; ದೆಹಲಿ ಮುಂಚೂಣಿಯಲ್ಲಿ; ಏನಿದು ಆರ್-ವ್ಯಾಲ್ಯೂ ಲೆಕ್ಕಾಚಾರ…?
ನವದೆಹಲಿ: ದೇಶದಲ್ಲಿ ಕಳೆದ 10 ದಿನಗಳಿಂದಲೂ ನಿತ್ಯ 50 ಸಾವಿರಕ್ಕೂ ಹೆಚ್ಚು ಕೇಸ್ಗಳು ವರದಿಯಾಗುತ್ತಿವೆ. ಜತೆಗೆ, ಕರ್ನಾಟಕದಲ್ಲಿ 5 ಸಾವಿರಕ್ಕಿಂತ ಕಡಿಮೆ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಇದರ ನಡುವೆ, ಗಣಿತಶಾಸ್ತ್ರಜ್ಞರ ಲೆಕ್ಕಾಚಾರವೊಂದು ಭಾರಿ ಭರವಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕರೊನಾ ಸೋಂಕು ಯಾವ ಮಟ್ಟದಲ್ಲಿ ವ್ಯಾಪಿಸಲಿದೆ ಎಂಬುದಕ್ಕೆ ಹಲವು ಸೂತ್ರಗಳ ಆಧಾರದಲ್ಲಿ ಲೆಕ್ಕಾಚಾರ ಹಾಕಲಾಗುತ್ತಿದೆ. ಸದ್ಯ ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ನ ಸೀತಾಭ್ರ ಸಿನ್ಹಾ ಹಾಗೂ ಸಂಶೋಧನಾ ತಂಡದ ಲೆಕ್ಕಾಚಾರದಂತೆ, ದೆಹಲಿ, ಮುಂಬೈ ಹಾಗೂ ಚೆನ್ನೈಯಲ್ಲಿ … Continue reading ಆರಂಭವಾಗಿದೆ ಕರೊನಾದ ಅಂತ್ಯಕಾಲ; ದೆಹಲಿ ಮುಂಚೂಣಿಯಲ್ಲಿ; ಏನಿದು ಆರ್-ವ್ಯಾಲ್ಯೂ ಲೆಕ್ಕಾಚಾರ…?
Copy and paste this URL into your WordPress site to embed
Copy and paste this code into your site to embed