ವಿಕಾಸ್​ ದುಬೆ ಎನ್​ಕೌಂಟರ್​ ವೇಳೆ ಗಾಯಗೊಂಡಿದ್ದ ಪೊಲೀಸ್​ ಪೇದೆ ಆಸ್ಪತ್ರೆಗೆ ಹೋದಾಗ ಕಾದಿತ್ತು ಶಾಕ್​ !

ಕಾನ್ಪುರ: ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಬಂಧಿಸಿ, ಉತ್ತರ ಪ್ರದೇಶಕ್ಕೆ ಕರೆತರಲಾಗಿತ್ತು. ನಂತರ ಅವನು ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಎನ್​ಕೌಂಟರ್​ ಮಾಡಲಾಗಿತ್ತು. ಆದರೆ ಇದೀಗ ಉಜ್ಜಯನಿಯಿಂದ, ಉತ್ತರ ಪ್ರದೇಶಕ್ಕೆ ವಿಕಾಸ್​ ದುಬೆಯನ್ನು ಕರೆದುಕೊಂಡು ಬಂದ ವಾಹನದಲ್ಲಿದ್ದ ಪೊಲೀಸ್​ ಪೇದೆಯೋರ್ವರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಪೇದೆಯಲ್ಲಿ ಕರೊನಾ ಇರುವುದು ಶನಿವಾರ ಗೊತ್ತಾಗಿದೆ. ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸ್​ ಪೇದೆಯೊಂದಿಗೆ ಆ ವಾಹನದಲ್ಲಿ ಇದ್ದ ಇನ್ನೂ ನಾಲ್ವರು ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ಅವರ ವರದಿ ನೆಗೆಟಿವ್​ ಬಂದಿದೆ. … Continue reading ವಿಕಾಸ್​ ದುಬೆ ಎನ್​ಕೌಂಟರ್​ ವೇಳೆ ಗಾಯಗೊಂಡಿದ್ದ ಪೊಲೀಸ್​ ಪೇದೆ ಆಸ್ಪತ್ರೆಗೆ ಹೋದಾಗ ಕಾದಿತ್ತು ಶಾಕ್​ !