ಬಿಜೆಪಿ ನಾಯಕನ ಸಾವಿನ ಬಗ್ಗೆ ವಿವಾದಾತ್ಮಕ ಪೋಸ್ಟ್​​ : ಇಬ್ಬರ ಬಂಧನ

ಇಂಫಾಲ್: ಸಾಮಾಜಿಕ ಮಾಧ್ಯಮದಲ್ಲಿ ಹಿರಿಯ ಬಿಜೆಪಿ ನಾಯಕನ ಸಾವಿನ ಬಗ್ಗೆ ವಿವಾದಾತ್ಮಕ ಪೋಸ್ಟ್​ಗಳನ್ನು ಬರೆದದ್ದಕ್ಕಾಗಿ ಮಣಿಪುರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಕಿಶೋರ್​ಚಂದ್ರ ವಾಂಗ್​ಖೆಮ್​ ಎಂಬ ಪತ್ರಕರ್ತ ಮತ್ತು ಎರೇಂದ್ರೋ ಲೇಚೊಂಬಮ್​ ಎಂಬ ರಾಜಕೀಯ ಕಾರ್ಯಕರ್ತ ಬಂಧಿತರು. ಈರ್ವರೂ ಬಿಜೆಪಿ ರಾಜ್ಯಾಧ್ಯಕ್ಷ ಸೈಖೊಮ್​ ಟಿಕೇಂದ್ರ ಸಿಂಗ್​ ಅವರ ಸಾವಿನ ಬಗೆಗೆ ನಿಂದನಾತ್ಮಕ ಟೀಕೆಗಳನ್ನು ಪೋಸ್ಟ್​ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಪದಾಧಿಕಾರಿಗಳು ಸಲ್ಲಿಸಿದ ದೂರಿನ ಮೇಲೆ ಮಣಿಪುರ ಪೊಲೀಸರು ಮೇ 13 ರ ರಾತ್ರಿ ವಾಂಗ್​ಖೆಮ್​ ಮತ್ತು … Continue reading ಬಿಜೆಪಿ ನಾಯಕನ ಸಾವಿನ ಬಗ್ಗೆ ವಿವಾದಾತ್ಮಕ ಪೋಸ್ಟ್​​ : ಇಬ್ಬರ ಬಂಧನ