ಸಣ್ಣ ಎಡವಟ್ಟಿನಿಂದ ಫಲವತ್ತಾದ ಬೆಳೆ ಒಣಗಿ ಹೋಯ್ತು! ದ್ರಾಕ್ಷಿ ಬೆಳೆ ಹಾಳಾಗಿದ್ದಕ್ಕೆ ಮನನೊಂದ ರೈತನಿಂದ ವಿಷ ಸೇವನೆ
ವಿಜಯಪುರ: ಆತ ಕಷ್ಟ ಪಟ್ಟು, ಬೆವರು ಹರಿ ಬೆಳೆ ಬೆಳೆದಿದ್ದು. ಫಸಲು ಚೆನ್ನಾಗಿಯೇ ಬಂದಿತ್ತು. ಆದರೆ ಫಲವತ್ತಾದ ಬೆಳೆ ರೈತನ ಸಣ್ಣ ಎಡವಟ್ಟಿನಿಂದ ಸುಟ್ಟು ಕರಕಲಾದಂತಾಗಿದೆ. ಇದೀಗ ತಾನು ಬೆಳೆದಿದ್ದ ಬೆಳೆಯೆಲ್ಲಾ ಹಾಳಾಗಿ ಹೋಗಿದೆ ಎಂದು ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೋಹರ ಆಯತವಾಡ (55) ಆತ್ಮಹತ್ಯೆಗೆ ಶರಣಾದ ರೈತ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ರೈತ ಮನೋಹರ ಆಯತವಾಡಿ ತನ್ನ ತೋಟದ ಮನೆಯಲ್ಲಿ ವಿಷ ಸೇವಿಸಿದ್ದಾರೆ. ರೈತ ಮನೋಹರ ಆಯತವಾಡಿ, ದ್ರಾಕ್ಷಿ … Continue reading ಸಣ್ಣ ಎಡವಟ್ಟಿನಿಂದ ಫಲವತ್ತಾದ ಬೆಳೆ ಒಣಗಿ ಹೋಯ್ತು! ದ್ರಾಕ್ಷಿ ಬೆಳೆ ಹಾಳಾಗಿದ್ದಕ್ಕೆ ಮನನೊಂದ ರೈತನಿಂದ ವಿಷ ಸೇವನೆ
Copy and paste this URL into your WordPress site to embed
Copy and paste this code into your site to embed