‘ಗ್ರೂಪ್ ಆಫ್ 23’ ಮೇಲೆ ‘ಕೈ’ಕಮಾಂಡ್ ಸರ್ಜಿಕಲ್ ಸ್ಟ್ರೈಕ್ !: ಸಿಬಲ್ ಕಳವಳ
ನವದೆಹಲಿ: ಬಿಜೆಪಿ ವಿರುದ್ಧ ವ್ಯವಸ್ಥಿತವಾಗಿ ಸರ್ಜಿಕಲ್ ಸ್ಟ್ರೈಕ್ ಮಾಡಬೇಕಾಗಿದ್ದ ಕಾಂಗ್ರೆಸ್ ಪಕ್ಷ ಈಗ ತನ್ನವರ ವಿರುದ್ಧವೇ ಅಂತಹ ದಾಳಿ ಆರಂಭಿಸಿದೆ. ಇದು ದುರದೃಷ್ಟಕರ ಎಂದು ಕಾಂಗ್ರೆಸ್ ಪಕ್ಷದ ಹೊಸ ಬಣ ‘ಗ್ರೂಪ್ ಆಫ್ 23’ಯ ಪ್ರಮುಖ ಸದಸ್ಯ ಕಪಿಲ್ ಸಿಬಲ್ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ. ಬೆಳವಣಿಗೆಯ ಹಿನ್ನೆಲೆ ಜಿತಿನ್ ಪ್ರಸಾದ್ ವಿರುದ್ಧ ಲಖಿಂಪುರ್ ಖೇರಿ ಜಿಲ್ಲಾ ಕಾಂಗ್ರೆಸ್ ನಿರ್ಣಯವೊಂದನ್ನು ತೆಗೆದುಕೊಂಡಿದೆ. ಪ್ರಸಾದ್ ಗಾಂಧಿ ಕುಟುಂಬ ವಿರೋಧಿಯಾಗಿದ್ದು, ಅವರ ತಂದೆ ಜಿತೇಂದ್ರ ಪ್ರಸದ್ ಕೂಡ ಈ ಹಿಂದೆ ಸೋನಿಯಾ … Continue reading ‘ಗ್ರೂಪ್ ಆಫ್ 23’ ಮೇಲೆ ‘ಕೈ’ಕಮಾಂಡ್ ಸರ್ಜಿಕಲ್ ಸ್ಟ್ರೈಕ್ !: ಸಿಬಲ್ ಕಳವಳ
Copy and paste this URL into your WordPress site to embed
Copy and paste this code into your site to embed