‘ಗ್ರೂಪ್ ಆಫ್​ 23’ ಮೇಲೆ ‘ಕೈ’ಕಮಾಂಡ್​ ಸರ್ಜಿಕಲ್ ಸ್ಟ್ರೈಕ್​ !: ಸಿಬಲ್​ ಕಳವಳ

ನವದೆಹಲಿ: ಬಿಜೆಪಿ ವಿರುದ್ಧ ವ್ಯವಸ್ಥಿತವಾಗಿ ಸರ್ಜಿಕಲ್ ಸ್ಟ್ರೈಕ್ ಮಾಡಬೇಕಾಗಿದ್ದ ಕಾಂಗ್ರೆಸ್​ ಪಕ್ಷ ಈಗ ತನ್ನವರ ವಿರುದ್ಧವೇ ಅಂತಹ ದಾಳಿ ಆರಂಭಿಸಿದೆ. ಇದು ದುರದೃಷ್ಟಕರ ಎಂದು ಕಾಂಗ್ರೆಸ್ ಪಕ್ಷದ ಹೊಸ ಬಣ ‘ಗ್ರೂಪ್ ಆಫ್ 23’ಯ ಪ್ರಮುಖ ಸದಸ್ಯ ಕಪಿಲ್ ಸಿಬಲ್​ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ. ಬೆಳವಣಿಗೆಯ ಹಿನ್ನೆಲೆ  ಜಿತಿನ್ ಪ್ರಸಾದ್ ವಿರುದ್ಧ ಲಖಿಂಪುರ್ ಖೇರಿ ಜಿಲ್ಲಾ ಕಾಂಗ್ರೆಸ್ ನಿರ್ಣಯವೊಂದನ್ನು ತೆಗೆದುಕೊಂಡಿದೆ. ಪ್ರಸಾದ್ ಗಾಂಧಿ ಕುಟುಂಬ ವಿರೋಧಿಯಾಗಿದ್ದು, ಅವರ ತಂದೆ ಜಿತೇಂದ್ರ ಪ್ರಸದ್ ಕೂಡ ಈ ಹಿಂದೆ ಸೋನಿಯಾ … Continue reading ‘ಗ್ರೂಪ್ ಆಫ್​ 23’ ಮೇಲೆ ‘ಕೈ’ಕಮಾಂಡ್​ ಸರ್ಜಿಕಲ್ ಸ್ಟ್ರೈಕ್​ !: ಸಿಬಲ್​ ಕಳವಳ