ಕಾಂಗ್ರೆಸ್​ ಸೈಕಲ್-ಟಾಂಗಾ ಓಡಿಸೋಕೇ ಸೀಮಿತ! ಸೋಲು ಮರೆಮಾಚಲು ದೊಂಬರಾಟ ಮಾಡ್ತಿದ್ದಾರೆ: ಸಚಿವ ಅಶೋಕ್

ಬೆಂಗಳೂರು: ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್​ ಸೋತು ಸುಣ್ಣ ಆದ ಮೇಲೆ ದಿನಕ್ಕೊಂದು ಗಿಮಿಕ್ ಮಾಡ್ತಾ ಇದ್ದಾರೆ. ರಾಜ್ಯದ ಪಾಲಿಕೆ ಚುನಾವಣೆಗಳಲ್ಲೂ ಮೂಲೆಗುಂಪಾಗಿರುವ ಕಾಂಗ್ರೆಸ್, ಟಾಂಗಾ ಓಡಿಸೋದಕ್ಕೆ, ಸೈಕಲ್ ಓಡಿಸೋದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಬಿಜೆಪಿ ನಾಯಕ ಹಾಗೂ ಕಂದಾಯ ಸಚಿವ ಆರ್​.ಅಶೋಕ್​ ವ್ಯಂಗ್ಯವಾಡಿದ್ದಾರೆ. ಇಂಧನ ಬೆಲೆ ವಿರೋಧಿಸಿ ಇಂದು ವಿಧಾನಸೌಧದ ಬಳಿ ಕಾಂಗ್ರೆಸ್​ ನಾಯಕರು ಟಾಂಗಾ ಮೇಲೆ ಹೋಗಿ ಪ್ರತಿಭಟನೆ ನಡೆಸಿದ್ದರ ಬಗ್ಗೆ ಅಶೋಕ್​​ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಯಾವತ್ತಾದ್ರೂ ಪೆಟ್ರೋಲ್‌ ಡಿಸೇಲ್ ಬೆಲೆ‌ ಕಮ್ಮಿ‌ ಆಗಿತ್ತಾ? … Continue reading ಕಾಂಗ್ರೆಸ್​ ಸೈಕಲ್-ಟಾಂಗಾ ಓಡಿಸೋಕೇ ಸೀಮಿತ! ಸೋಲು ಮರೆಮಾಚಲು ದೊಂಬರಾಟ ಮಾಡ್ತಿದ್ದಾರೆ: ಸಚಿವ ಅಶೋಕ್