ಭಾರತ ಮಾತೆಯ ಮಕ್ಕಳನ್ನು ಬೇರ್ಪಡಿಸುತ್ತಿರುವ ಪ್ರಧಾನಿ ಮೋದಿ-ಸಚಿವ ಜಾರ್ಜ್ ಆರೋಪ
ಕಾರವಾರ: ಒಂದಾಗಿರುವ ಭಾರತ ಮಾತೆಯ ಮಕ್ಕಳನ್ನು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೇರ್ಪಡಿಸಲು ಹೊರಟಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ದೂರಿದರು.ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜನಿ ನಿಂಬಾಳಕರ್ ಪರ ತಾಲೂಕಿನ ಶಿರವಾಡ ಬಂಗಾರಪ್ಪ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಹಿಂದೆ ನೋಟ್ಗಳನ್ನು ಅಮಾನ್ಯ ಮಾಡಿ ಜನರಿಗೆ ತೊಂದರೆ ನೀಡಿದರು. 15 ದಿನದಲ್ಲಿ ಕಪು÷್ಪ ಹಣ ಹಿಡಿಯುತ್ತೇವೆ ಎಂದರು. ಆದರೆ, ಶೇ.99.99 ರಷ್ಟು ಹಣ … Continue reading ಭಾರತ ಮಾತೆಯ ಮಕ್ಕಳನ್ನು ಬೇರ್ಪಡಿಸುತ್ತಿರುವ ಪ್ರಧಾನಿ ಮೋದಿ-ಸಚಿವ ಜಾರ್ಜ್ ಆರೋಪ
Copy and paste this URL into your WordPress site to embed
Copy and paste this code into your site to embed