ಕೈ-ಕಮಲ ಧ್ವಜ ಸಂಘರ್ಷ: ಈಶ್ವರಪ್ಪ-ಡಿ.ಕೆ. ಶಿವಕುಮಾರ್ ವಾಕ್ಸಮರ; ಕಲಾಪ ನುಂಗಿದ ಮೇಲಾಟ
ಬೆಂಗಳೂರು: ಕೇಸರಿ ಧ್ವಜವೇ ಮುಂದೊಂದು ದಿನ ರಾಷ್ಟ್ರಧ್ವಜ ಆಗಬಹುದೆಂಬ ಹೇಳಿಕೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪಟ್ಟುಹಿಡಿದು ಧರಣಿ ನಡೆಸಿದ ಪರಿಣಾಮ ಬುಧವಾರ ವಿಧಾನಮಂಡಲದ ಉಭಯ ಸದನಗಳು ರಣರಂಗವಾಗಿ ಮಾರ್ಪಟ್ಟು ಕಲಾಪವನ್ನು ಆಪೋಶನ ತೆಗೆದುಕೊಂಡಿತು.ಈಶ್ವರಪ್ಪ ರಾಷ್ಟ್ರಧ್ವಜವನ್ನು ಅವಮಾನಿಸಿಲ್ಲವೆಂದು ಆಡಳಿತಾರೂಢ ಬಿಜೆಪಿ ಸಮರ್ಥಿಸಿಕೊಂಡರೆ, ಸಚಿವರ ರಾಜೀನಾಮೆ ಪಡೆಯಲೇಬೇಕೆಂದು ಕೈಪಡೆ ಪಟ್ಟುಹಿಡಿಯಿತು. ಇದರಿಂದಾಗಿ ವಾಕ್ಸಮರ, ಏಕವಚನದ ಬೈದಾಟ ಪ್ರತಿಧ್ವನಿಸಿತು. ವಿಧಾನಸಭೆಯಲ್ಲಿ ಸ್ಪೀಕರ್ ಹಾಗೂ ಪರಿಷತ್ನಲ್ಲಿ ಸಭಾಪತಿ ಪೀಠದ ಮುಂದೆ ಕಾಂಗ್ರೆಸ್ ಧರಣಿ, ಧಿಕ್ಕಾರ … Continue reading ಕೈ-ಕಮಲ ಧ್ವಜ ಸಂಘರ್ಷ: ಈಶ್ವರಪ್ಪ-ಡಿ.ಕೆ. ಶಿವಕುಮಾರ್ ವಾಕ್ಸಮರ; ಕಲಾಪ ನುಂಗಿದ ಮೇಲಾಟ
Copy and paste this URL into your WordPress site to embed
Copy and paste this code into your site to embed