ಮಾಜಿ ಸಿಎಂ ಸಿದ್ದು ಸೇರಿದಂತೆ ಅನೇಕರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

ಬೆಂಗಳೂರು: ಬೃಹತ್ ಹಗರಣಗಳ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ,ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ, ಮಾಜಿ ಸಚಿವರು, ಶಾಸಕರು ಸೇರಿ ಐಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ 10 ದೂರುಗಳು ಸಲ್ಲಿಕೆಯಾಗಿವೆ. ಬೃಹತ್ ಹಗರಣಗಳ ಸಂಬಂಧ 62 ಗಂಟೆ ಅವಧಿಯ ವಿಡಿಯೊ ತುಣುಕು, 900ಕ್ಕೂ ಹೆಚ್ಚು ಚಿತ್ರಗಳು ಒಳಗೊಂಡ ಎರಡು ಡಿವಿಡಿ ಹಾಗೂ 3,728 ಪುಟಗಳ ದಾಖಲೆಗಳನ್ನು ನೀಡಲಾಗಿದೆ. ಇದೆಲ್ಲವೂ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಸಿ ಸರ್ಕಾರಿ ಭೂ … Continue reading ಮಾಜಿ ಸಿಎಂ ಸಿದ್ದು ಸೇರಿದಂತೆ ಅನೇಕರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು