ಇಂದಿರಾ ಕ್ಯಾಂಟೀನ್​ಗೂ ಕಮಿಷನ್ ಕಾಟ: ಬಿಲ್ ಪಾವತಿಗೆ ಹಣದ ಡಿಮ್ಯಾಂಡ್; ಟೆಂಡರ್ ರದ್ದತಿಗೆ ಡಿಸಿಗೆ ಪತ್ರ ಬರೆದ ಗುತ್ತಿಗೆದಾರ

| ಕೇಶವಮೂರ್ತಿ ವಿ.ಬಿ. ಹಾವೇರಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್​ನ ಬಿಲ್ ಪಾವತಿಗೂ ಅಧಿಕಾರಿಗಳು ಕಮಿಷನ್ ಕೇಳಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ, ಹಿರೇಕೆರೂರ ಹಾಗೂ ರಾಣೆಬೆನ್ನೂರಿನ ಮೂರು ಇಂದಿರಾ ಕ್ಯಾಂಟೀನ್​ಗಳ ಒಂದು ವರ್ಷ ಅವಧಿಯ 35 ಲಕ್ಷ ರೂಪಾಯಿಗೂ ಅಧಿಕ ಬಿಲ್ ಬಾಕಿ ಇದೆ. ಬಿಲ್ ಬಿಡುಗಡೆಗಾಗಿ ಹಲವು ಬಾರಿ ಮನವಿ ಮಾಡಿದ್ದರೂ ಹಾವೇರಿ ಮತ್ತು ರಾಣೆಬೆನ್ನೂರ ನಗರಸಭೆ, ಹಿರೇಕೆರೂರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಬಿಲ್ ಪಾವತಿಗೆ ಕಮಿಷನ್ ಕೊಡಬೇಕು … Continue reading ಇಂದಿರಾ ಕ್ಯಾಂಟೀನ್​ಗೂ ಕಮಿಷನ್ ಕಾಟ: ಬಿಲ್ ಪಾವತಿಗೆ ಹಣದ ಡಿಮ್ಯಾಂಡ್; ಟೆಂಡರ್ ರದ್ದತಿಗೆ ಡಿಸಿಗೆ ಪತ್ರ ಬರೆದ ಗುತ್ತಿಗೆದಾರ