‘ಚಿರು 11ನೇ ದಿನದ ಪುಣ್ಯತಿಥಿಗೆ ಬನ್ನಿ, ಆದರೆ….’: ನಟ ಅರ್ಜುನ್ ಸರ್ಜಾ ಮಾಡಿದ್ದಾರೊಂದು ಮನವಿ
ಬೆಂಗಳೂರು: ನಟ ಚಿರಂಜೀವಿ ಜೂ.7ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಕುಟುಂಬದವರೆಲ್ಲ ತೀವ್ರ ದುಃಖಿತರಾಗಿದ್ದಾರೆ. ಚಿರು ಅಂತ್ಯಕ್ರಿಯೆ ಮರುದಿನ ಹಾಲು-ತುಪ್ಪ ಕಾರ್ಯಕ್ರಮ ನಡೆದಿತ್ತು. ಇದೀಗ 11ನೇ ದಿನದ ಪುಣ್ಯತಿಥಿಯ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಚಿರು ಮಾವ, ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ. ಜೂ.17ರಂದು ಕನಕಪುರ ರಸ್ತೆಯ ಬೃಂದಾವನ ಫಾರಂ ಹೌಸ್ನಲ್ಲಿ ನಡೆಯಲಿರುವ ಚಿರು ಪುಣ್ಯತಿಥಿಗೆ ಮಾಧ್ಯಮದವರಿಗೂ ಆಹ್ವಾನ ನೀಡಿರುವ ಅವರು ಚಿಕ್ಕ ಮನವಿಯೊಂದನ್ನೂ ಮಾಡಿದ್ದಾರೆ. ವಿಧಿಯಾಟದ ಮುಂದೆ ಏನೂ ಇಲ್ಲ ಎಂಬುದು ನಮ್ಮ ಚಿರಂಜೀವಿ ಸರ್ಜಾ ಅಕಾಲಿಕ … Continue reading ‘ಚಿರು 11ನೇ ದಿನದ ಪುಣ್ಯತಿಥಿಗೆ ಬನ್ನಿ, ಆದರೆ….’: ನಟ ಅರ್ಜುನ್ ಸರ್ಜಾ ಮಾಡಿದ್ದಾರೊಂದು ಮನವಿ
Copy and paste this URL into your WordPress site to embed
Copy and paste this code into your site to embed