‘ಚಿರು 11ನೇ ದಿನದ ಪುಣ್ಯತಿಥಿಗೆ ಬನ್ನಿ, ಆದರೆ….’: ನಟ ಅರ್ಜುನ್​ ಸರ್ಜಾ ಮಾಡಿದ್ದಾರೊಂದು ಮನವಿ

ಬೆಂಗಳೂರು: ನಟ ಚಿರಂಜೀವಿ ಜೂ.7ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಕುಟುಂಬದವರೆಲ್ಲ ತೀವ್ರ ದುಃಖಿತರಾಗಿದ್ದಾರೆ. ಚಿರು ಅಂತ್ಯಕ್ರಿಯೆ ಮರುದಿನ ಹಾಲು-ತುಪ್ಪ ಕಾರ್ಯಕ್ರಮ ನಡೆದಿತ್ತು. ಇದೀಗ 11ನೇ ದಿನದ ಪುಣ್ಯತಿಥಿಯ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಚಿರು ಮಾವ, ನಟ ಅರ್ಜುನ್​ ಸರ್ಜಾ ತಿಳಿಸಿದ್ದಾರೆ. ಜೂ.17ರಂದು ಕನಕಪುರ ರಸ್ತೆಯ ಬೃಂದಾವನ ಫಾರಂ ಹೌಸ್​ನಲ್ಲಿ ನಡೆಯಲಿರುವ ಚಿರು ಪುಣ್ಯತಿಥಿಗೆ ಮಾಧ್ಯಮದವರಿಗೂ ಆಹ್ವಾನ ನೀಡಿರುವ ಅವರು ಚಿಕ್ಕ ಮನವಿಯೊಂದನ್ನೂ ಮಾಡಿದ್ದಾರೆ. ವಿಧಿಯಾಟದ ಮುಂದೆ ಏನೂ ಇಲ್ಲ ಎಂಬುದು ನಮ್ಮ ಚಿರಂಜೀವಿ ಸರ್ಜಾ ಅಕಾಲಿಕ … Continue reading ‘ಚಿರು 11ನೇ ದಿನದ ಪುಣ್ಯತಿಥಿಗೆ ಬನ್ನಿ, ಆದರೆ….’: ನಟ ಅರ್ಜುನ್​ ಸರ್ಜಾ ಮಾಡಿದ್ದಾರೊಂದು ಮನವಿ