ಛಲದೊಳ್ ದುರ್ಯೋಧನಂ.. ಮ್ಯಾಕ್ಸ್​ವೆಲ್ ಸಾಹಸದ ಮಹಿಮೆ!

ಗಾಯಗೊಂಡ ಸಿಂಹವನ್ನು ಕೆರಳಿಸಬಾರದು.. ಕ್ರಿಕೆಟ್​ನಲ್ಲಿ, ಅದರಲ್ಲೂ ವಿಶ್ವಕಪ್ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಎಂದರೆ ಪ್ರಾಬಲ್ಯಕ್ಕೆ ಮತ್ತೊಂದು ಹೆಸರು. ಎದುರಾಳಿಗಳ ಬಗ್ಗೆ ಗೌರವ, ಔದಾರ್ಯ, ಅನುಕಂಪ, ಭಯ ಇವೆಲ್ಲ ಆ ತಂಡದ ಶಬ್ದಕೋಶದಲ್ಲೇ ಇಲ್ಲ. ಗೆಲ್ಲಬೇಕು, ಗೆಲ್ಲಲೇಬೇಕು ಎಂಬಂಥ ಮನೋಸ್ಥಿತಿಯೇ ಆ ತಂಡವನ್ನು ಉಳಿದೆಲ್ಲ ತಂಡಗಳಿಗಿಂತ ಭಿನ್ನ ಸ್ಥರದಲ್ಲಿಟ್ಟಿರುವಂಥದ್ದು. ಆದರೆ, ಭಾರತದಲ್ಲಿ ನಡೆಯುತ್ತಿರುವ ಹಾಲಿ ಏಕದಿನ ವಿಶ್ವಕಪ್ ಆಸ್ಟ್ರೇಲಿಯಾ ಪಾಲಿಗೆ ತುಸು ಭಿನ್ನ ಅನುಭವವಾಗಿತ್ತು. ಆರಂಭಿಕ ಎರಡು ಪಂದ್ಯಗಳಲ್ಲಿ ಆತಿಥೇಯ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ … Continue reading ಛಲದೊಳ್ ದುರ್ಯೋಧನಂ.. ಮ್ಯಾಕ್ಸ್​ವೆಲ್ ಸಾಹಸದ ಮಹಿಮೆ!