ಹೊಲದಲ್ಲಿ ಮೇವು ಕುಯ್ಯುತ್ತಿದ್ದ ಯುವಕನಿಗೆ ಕಚ್ಚಿದ ನಾಗರ ಹಾವು

ರಾಮನಗರ: ಹೊಲದಲ್ಲಿ ಮೇವು ಕುಯ್ಯುತ್ತಿದ್ದ ಯುವಕನೊಬ್ಬ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿದ್ದಾನೆ. ಚಿಕ್ಕನಹಳ್ಳಿ ಗ್ರಾಮದ ಮುತ್ತುರಾಜ್​ (24) ಹಾವು ಕಚ್ಚಿ ಮೃತಪಟ್ಟ ಯುವಕ. ಚಿಕ್ಕನಹಳ್ಳಿ ಗ್ರಾಮದ ರಾಮಕೃಷ್ಣಯ್ಯ ಎಂಬುವವರ ಮಗ ಮುತ್ತುರಾಜ್​. ರಾಮಕೃಷ್ಣಯ್ಯ ಹಸು ಸಾಕಿದ್ದರು. ಮುತ್ತುರಾಜ್​ ನಿತ್ಯ ಹೊಲಕ್ಕೆ ತೆರಳಿ ಬೆಳೆದಿದ್ದ ಮೇವು ಕುಯ್ದು ತರುತ್ತಿದ್ದ. ಸೋಮವಾರ ಮಧ್ಯಾಹ್ನ ಕೂಡ ಎಂದಿನಂತೆ ಮೇವು ತರಲು ಹೊಲಕ್ಕೆ ತೆರಳಿದ ಈ ವೇಳೆ ನಾಗರಹಾವು ಕಚ್ಚಿತು. ಕೂಡಲೇ ಪಕ್ಕದ ಹೊಲದಲ್ಲಿದ್ದವರು ಧಾವಿಸಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸಮೀಪದ … Continue reading ಹೊಲದಲ್ಲಿ ಮೇವು ಕುಯ್ಯುತ್ತಿದ್ದ ಯುವಕನಿಗೆ ಕಚ್ಚಿದ ನಾಗರ ಹಾವು