ಹೊಲದಲ್ಲಿ ಮೇವು ಕುಯ್ಯುತ್ತಿದ್ದ ಯುವಕನಿಗೆ ಕಚ್ಚಿದ ನಾಗರ ಹಾವು
ರಾಮನಗರ: ಹೊಲದಲ್ಲಿ ಮೇವು ಕುಯ್ಯುತ್ತಿದ್ದ ಯುವಕನೊಬ್ಬ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿದ್ದಾನೆ. ಚಿಕ್ಕನಹಳ್ಳಿ ಗ್ರಾಮದ ಮುತ್ತುರಾಜ್ (24) ಹಾವು ಕಚ್ಚಿ ಮೃತಪಟ್ಟ ಯುವಕ. ಚಿಕ್ಕನಹಳ್ಳಿ ಗ್ರಾಮದ ರಾಮಕೃಷ್ಣಯ್ಯ ಎಂಬುವವರ ಮಗ ಮುತ್ತುರಾಜ್. ರಾಮಕೃಷ್ಣಯ್ಯ ಹಸು ಸಾಕಿದ್ದರು. ಮುತ್ತುರಾಜ್ ನಿತ್ಯ ಹೊಲಕ್ಕೆ ತೆರಳಿ ಬೆಳೆದಿದ್ದ ಮೇವು ಕುಯ್ದು ತರುತ್ತಿದ್ದ. ಸೋಮವಾರ ಮಧ್ಯಾಹ್ನ ಕೂಡ ಎಂದಿನಂತೆ ಮೇವು ತರಲು ಹೊಲಕ್ಕೆ ತೆರಳಿದ ಈ ವೇಳೆ ನಾಗರಹಾವು ಕಚ್ಚಿತು. ಕೂಡಲೇ ಪಕ್ಕದ ಹೊಲದಲ್ಲಿದ್ದವರು ಧಾವಿಸಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸಮೀಪದ … Continue reading ಹೊಲದಲ್ಲಿ ಮೇವು ಕುಯ್ಯುತ್ತಿದ್ದ ಯುವಕನಿಗೆ ಕಚ್ಚಿದ ನಾಗರ ಹಾವು
Copy and paste this URL into your WordPress site to embed
Copy and paste this code into your site to embed