ಸಿಎಂ ಆಯ್ಕೆಗೆ ಮತ್ತಷ್ಟು ಟ್ರಬಲ್​, ಹೈಕಮಾಂಡ್ ವಿರುದ್ಧ ಡಿಕೆಶಿ ರೆಬೆಲ್?; ಇಲ್ಲಿದೆ ಲೇಟೆಸ್ಟ್ ಡಿಟೇಲ್ಸ್​..

ಬೆಂಗಳೂರು: ಚುನಾವಣೆ ಫಲಿತಾಂಶದಲ್ಲಿ ಬಹುಮತ ಒಲಿದಿದ್ದರೂ ಸಿಎಂ ಆಯ್ಕೆಯಲ್ಲಿ ಒಮ್ಮತ ದಕ್ಕಿಸಿಕೊಳ್ಳಲು ಆಗದಿರುವ ಕಾಂಗ್ರೆಸ್​ ಹೈಕಮಾಂಡ್​ ವಿರುದ್ಧ ಈಗ ಡಿ.ಕೆ.ಶಿವಕುಮಾರ್ ರೆಬೆಲ್ ಆಗಿದ್ದಾರೆ. ಪರಿಣಾಮವಾಗಿ ಸಿಎಂ ಆಯ್ಕೆಗೆ ಮತ್ತಷ್ಟು ಟ್ರಬಲ್ ಎದುರಾಗಿದೆ. ಮುಖ್ಯಮಂತ್ರಿ ಆಯ್ಕೆ ಅಂತಿಮಗೊಳಿಸುವ ವಿಚಾರ ಈಗಾಗಲೇ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಅದಾಗಲೇ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲಿನ ಖಾಸಗಿ ಹೋಟೆಲೊಂದರಲ್ಲಿ ತಮ್ಮ ಆಪ್ತ ಶಾಸಕರೊಂದಿಗೆ ತಂಗಿರುವ ಸಿದ್ದರಾಮಯ್ಯ, ಗಹನವಾದ ಚರ್ಚೆಯಲ್ಲಿ ತೊಡಗಿದ್ದಾರೆ. ಇತ್ತ ಸಿಎಂ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ … Continue reading ಸಿಎಂ ಆಯ್ಕೆಗೆ ಮತ್ತಷ್ಟು ಟ್ರಬಲ್​, ಹೈಕಮಾಂಡ್ ವಿರುದ್ಧ ಡಿಕೆಶಿ ರೆಬೆಲ್?; ಇಲ್ಲಿದೆ ಲೇಟೆಸ್ಟ್ ಡಿಟೇಲ್ಸ್​..