ಇಂದು ಸಚಿವರ ಜತೆ ಸಿಎಂ ಮಹತ್ವದ ಸಭೆ; ಸಂಪುಟ ವಿಸ್ತರಣೆಗೂ ಮುನ್ನುಡಿ

ಬೆಂಗಳೂರು: ಮಳೆಗಾಲದ ಅಧಿವೇಶನದಲ್ಲಿ ಸರ್ಕಾರದ ಚಳಿ ಬಿಡಿಸಲು ಹತ್ತಾರು ಅಸ್ತ್ರಗಳೊಂದಿಗೆ ಪ್ರತಿಪಕ್ಷ ಸರ್ವಸನ್ನದ್ಧ ಅಗಿರುವಾಗಲೇ, ಅದನ್ನೆದುರಿಸಲು ಸರ್ಕಾರದ ಕಡೆಯಿಂದಲೂ ಪ್ರಯತ್ನ ಆರಂಭವಾಗಿದೆ. ಸೋಮವಾರ ಸಂಜೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳ ವಿಶೇಷ ಸಭೆ ಕರೆದಿದ್ದಾರೆ. ಅಲ್ಲಿ ಮುಂದೆ ಸರ್ಕಾರ ಎದುರಿಸುವ ಸವಾಲುಗಳ ಬಗ್ಗೆ ಮನವರಿಕೆ ಮಾಡಿಕೊಡುವ ಜತೆಗೆ ಸಂಪುಟ ಸಹೋದ್ಯೋಗಿಗಳಲ್ಲಿನ ಸಣ್ಣ-ಪುಟ್ಟ ಬೇಸರ ತಣಿಸಿ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳ ಬಯಸಿದ್ದಾರೆ. ಸೆ.21ರಂದು ವಿಧಾನಮಂಡಲ ಅಧಿವೇಶನ ಆರಂಭ ಆಗುತ್ತಿದ್ದು, ಮಹತ್ವದ ಸುಗ್ರಿವಾಜ್ಞೆಗಳಿಗೆ ಸರ್ಕಾರ ಒಪ್ಪಿಗೆ ಪಡೆಯಬೇಕಿದೆ. ಆದರೆ … Continue reading ಇಂದು ಸಚಿವರ ಜತೆ ಸಿಎಂ ಮಹತ್ವದ ಸಭೆ; ಸಂಪುಟ ವಿಸ್ತರಣೆಗೂ ಮುನ್ನುಡಿ