ಬೆಂಗಳೂರು: ಕರೊನಾ ಪಿಡುಗು ನಾಡಿನ ಜೀವಹಿಂಡುತ್ತಿರುವ ಮಧ್ಯೆ ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ. ಈ ಮೇಲಾಟದಲ್ಲಿ ಆಡಳಿತ ಪಕ್ಷದೊಳಗೇ ಪ್ರತಿಪಕ್ಷ ರಚನೆಯಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಾನ ತುಂಬುವ ಯಾವ ನಾಯಕರೂ ಸಿಗದೆ ನಾಯಕತ್ವ ಬದಲಾವಣೆಗೆ ಕೈಹಾಕಿದರೆ ದೊಡ್ಡ ಅವಾಂತರಕ್ಕೆ ತಾವೇ ಕಾರಣವಾಗುತ್ತೇವೆ ಎಂದು ಅರಿತಿರುವ ಪಕ್ಷದ ದೆಹಲಿ ನಾಯಕರು, ಬಿಎಸ್ವೈ ಅವರನ್ನೇ ಮುಂದುವರಿಸಲು ನಿರ್ಧರಿಸಿದ್ದಾರೆ. ಈ ಕಾರಣದಿಂದ … Continue reading ಬಿಎಸ್ವೈ ವಿರುದ್ಧ ಬಿಜೆಪಿಯೊಳಗೇ ಪ್ರತಿಪಕ್ಷ; ಸಿಎಂ ಬದಲಾವಣೆ ನೆಪದಲ್ಲಿ ಕಮಲವೇ ಖೆಡ್ಡಕ್ಕೆ, ಯಡಿಯೂರಪ್ಪ ಬೆನ್ನಿಗೆ ನಿಂತ ಡೆಲ್ಲಿ ವರಿಷ್ಠರು
Copy and paste this URL into your WordPress site to embed
Copy and paste this code into your site to embed