ಸ್ವಚ್ಛ ಭಾರತ, ಸ್ವಚ್ಛ ಶಾಲೆ: ಇರಲಿ ನಮ್ಮದು ಎಂಬ ಅಭಿಮಾನ

| ಕೆ.ಬಿ. ಶುಭ ಬೆಂಗಳೂರು ಅಕ್ಟೋಬರ್ 2 ಮಹಾತ್ಮಗಾಂಧಿ ತಾತನ ಜನ್ಮದಿನ. ಗಾಂಧಿ ಎಂದಕೂಡಲೆ ಬಿಳಿ ಉಡುಪಿನಲ್ಲಿ ಊರುಗೋಲು ಹಿಡಿದುಕೊಂಡಿರುವ ವ್ಯಕ್ತಿತ್ವ ಕಣ್ಣಮುಂದೆ ಬರುತ್ತದೆ. ಗಾಂಧಿ ಜಯಂತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಆಂದೋಲನವನ್ನಾಗಿ ರೂಪಾಂತರಿಸಿದ್ದಾರೆ. ಈ ಅಭಿಯಾನವನ್ನು ಗಾಂಧಿ ಜಯಂತಿಯಂದು ಮಾತ್ರ ಅನುಸರಿಸದೆ, ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ. ಈ ಮುಂಚೆ ಶಾಲಾದಿನ ಗಳಲ್ಲಿ ಶಾಲಾ ತರಗತಿ, ಆವರಣ ಎಲ್ಲವನ್ನೂ ಸ್ವಚ್ಛ ಮಾಡುವ ಕೆಲಸ ವಿದ್ಯಾರ್ಥಿಗಳದ್ದೇ ಆಗಿರುತ್ತಿತ್ತು. ಪ್ರತಿ ದಿನ ಒಂದೊಂದು … Continue reading ಸ್ವಚ್ಛ ಭಾರತ, ಸ್ವಚ್ಛ ಶಾಲೆ: ಇರಲಿ ನಮ್ಮದು ಎಂಬ ಅಭಿಮಾನ