ಅಡಕತ್ತರಿಯಲ್ಲಿ ಚಿತ್ರರಂಗ; ಯಾವ ಧೈರ್ಯದ ಮೇಲೆ ಸಿನಿಮಾ ಬಿಡುಗಡೆ?

ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆ ಇದ್ದರೂ, ಸೆಪ್ಟೆಂಬರ್ ಕೊನೆಗೆ ಕರೊನಾ ಮೂರನೆಯ ಅಲೆ ಸ್ಪೋಟಗೊಳ್ಳಬಹುದು ಎಂಬ ಸುದ್ದಿ ಇರುವುದರಿಂದ, ಭಯ ಮತ್ತು ಗೊಂದಲದಿಂದ ಹಲವು ನಿರ್ಮಾಪಕರು ತಮ್ಮ ಚಿತ್ರಗಳನ್ನು ಮುಂದೂಡಿದ್ದಾರೆ. ಇನ್ನೂ ಕೆಲವರು ಒಟಿಟಿ ಮೊರೆ ಹೋಗುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇಷ್ಟೊಂದು ಗೊಂದಲ ಯಾವತ್ತೂ ಇರಲಿಲ್ಲ. ಅಂಥದ್ದೊಂದು ಸನ್ನಿವೇಶ ಇದೀಗ ಸೃಷ್ಟಿಯಾಗಿದೆ. ಎಲ್ಲಾ ಭಾಷೆಗಳಲ್ಲೂ, ನೂರಾರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಚಿತ್ರ ಬಿಡುಗಡೆ ಮಾಡಬೇಕೋ, ಬೇಡವೋ ಎಂಬ ವಿಷಯದಲ್ಲಿ ಸಿಕ್ಕಾಪಟ್ಟೆ ಗೊಂದಲ … Continue reading ಅಡಕತ್ತರಿಯಲ್ಲಿ ಚಿತ್ರರಂಗ; ಯಾವ ಧೈರ್ಯದ ಮೇಲೆ ಸಿನಿಮಾ ಬಿಡುಗಡೆ?