ಎರಡನೇ ಲವರ್ ಜತೆ ಸೇರಿ ಮೊದಲನೇ ಪ್ರಿಯಕರನ ಹತ್ಯೆ; ಶವವನ್ನು ಡ್ರಮ್​​ನಲ್ಲಿ ಹಾಕಿ ಸ್ಕೂಟರ್​​ನಲ್ಲಿ ಸಾಗಿಸಿದ ಪ್ರೇಯಸಿ!

ಛತ್ತೀಸ್‌ಗಢ: ರಾಜನಂದಗಾಂವ್​ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ ಸದಸ್ಯನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಇತ್ತೀಚೆಗೆ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಪತ್ತೆಯಾಗಿದ್ದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಚಂದ್ರಭೂಷಣ್ ಠಾಕೂರ್ (55 ವರ್ಷ) ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರಾಜನಂದಗಾಂವ್‌ನಿಂದ 60 ಕಿಮೀ ದೂರದಲ್ಲಿರುವ ಡೊಂಗರ್‌ಗಢ್‌ನ ಬೋರ್ತಲಾಬ್‌ನ ಕೊಟ್ನಾಪಾನಿ ಅರಣ್ಯದಲ್ಲಿ ಮೃತ ದೇಹ ಪತ್ತೆಯಾಗಿತ್ತು. ಕೊಲೆಯಾಗಿರುವ ಚಂದ್ರಭೂಷಣ್ ಠಾಕೂರ್​ಗೆ ಅದಾಗಲೇ ಮದುವೆಯಾಗಿತ್ತು. ಹೀಗಿದ್ದೂ ಲಾಭಿನಿ ಸಾಹು … Continue reading ಎರಡನೇ ಲವರ್ ಜತೆ ಸೇರಿ ಮೊದಲನೇ ಪ್ರಿಯಕರನ ಹತ್ಯೆ; ಶವವನ್ನು ಡ್ರಮ್​​ನಲ್ಲಿ ಹಾಕಿ ಸ್ಕೂಟರ್​​ನಲ್ಲಿ ಸಾಗಿಸಿದ ಪ್ರೇಯಸಿ!