ಮಗುವಿನ ಕಿಡ್ನಾಪ್ ಹಿಂದಿನ‌ ಕತೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ! ಬೆದರಿಸಿ ಹಣ ಪಡೆಯುವುದಕ್ಕಲ್ಲ

ಬೆಳಗಾವಿ: ಎರಡು ವರ್ಷದ ಗಂಡು ಮಗುವನ್ನು ಅಪಹರಿಸಿದ್ದ ಐವರು ಅಪಹರಣಕಾರರನ್ನು ಅಥಣಿ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ. ಬಂಧಿತರನ್ನು ಪ್ರಶಾಂತ್ ಬಡಕಂಬಿ, ಜ್ಯೋತಿಬಾ ಬಂಗಿ, ಅನಿಲ್ ಬಡಕಂಬಿ, ಜಂಬುಸಾಗರ ನಾಡಗೌಡ ಹಾಗೂ ಕುಮಾರ್ ಹಿರೇಮನಿ ಎಂದು ಗುರುತಿಸಲಾಗಿದೆ. ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಜೋಪಡಿಪಟ್ಟಿಯ ಹುಸೇನವ್ವ ಬಹುರೂಪಿ ಎಂಬುವರ ಎರಡು ವರ್ಷದ ಮಗ ಯಲ್ಲಪ್ಪನನ್ನು ಅಪಹರಿಸಿದ್ದರು. ಇದನ್ನೂ ಓದಿರಿ: ಐಪಿಎಲ್ ಆಟಗಾರರ ಹರಾಜಿಗಿಲ್ಲ ಶ್ರೀಶಾಂತ್, ರೇಸ್‌ನಲ್ಲಿ ಉಳಿದ ತೆಂಡುಲ್ಕರ್ ಪುತ್ರ ಫೆಬ್ರವರಿ 6 ರಂದು ಸಂಜೆ 4 … Continue reading ಮಗುವಿನ ಕಿಡ್ನಾಪ್ ಹಿಂದಿನ‌ ಕತೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ! ಬೆದರಿಸಿ ಹಣ ಪಡೆಯುವುದಕ್ಕಲ್ಲ