ಚಿಕ್ಕಬಳ್ಳಾಪುರ ಉತ್ಸವ ಸದಾ ಸ್ಮರಣೀಯ: ಜನಮನ ಸೆಳೆದ ವಿವಿಧ ಕಾರ್ಯಕ್ರಮ; ಪ್ರಶಸ್ತಿ ಗೆಲ್ಲಲು ಸಹೋದ್ಯೋಗಿಗಳ ಮಧ್ಯೆ ಪೈಪೋಟಿ

ಚಿಕ್ಕಬಳ್ಳಾಪುರ: ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್, ಸರ್ಕಾರಿ ನೌಕರರು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ಕ್ರಿಕೆಟ್ ಪಂದ್ಯಗಳನ್ನಾಡುವ ಮೂಲಕ ಉಲ್ಲಾಸಗೊಂಡರೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕರಾದ ವಿಜಯ್ ಪ್ರಕಾಶ್ ಮತ್ತು ಮಂಗ್ಲಿ ಅವರ ಸೂಪರ್ ಹಿಟ್ ಹಾಡುಗಳ ಗಾಯನಕ್ಕೆ ಜನ ಮೂಕವಿಸ್ಮಿತರಾದರು. ಜ.7ರಿಂದ ಪ್ರಾರಂಭವಾಗಿರುವ ಚಿಕ್ಕಬಳ್ಳಾಪುರ ಉತ್ಸವ ಪ್ರತಿನಿತ್ಯ ಕ್ರೀಡೆ ಮತ್ತು ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳಿಂದ ಗಮನ ಸೆಳೆಯುತ್ತಿರುವುದರ ನಡುವೆ ನಾಲ್ಕನೇ ದಿನದ ವಿವಿಧ ಕಾರ್ಯಕ್ರಮಗಳು ಜನಮನ ಸೆಳೆಯುವಲ್ಲಿ ಯಶಸ್ವಿಯಾದವು. ನಟಿ … Continue reading ಚಿಕ್ಕಬಳ್ಳಾಪುರ ಉತ್ಸವ ಸದಾ ಸ್ಮರಣೀಯ: ಜನಮನ ಸೆಳೆದ ವಿವಿಧ ಕಾರ್ಯಕ್ರಮ; ಪ್ರಶಸ್ತಿ ಗೆಲ್ಲಲು ಸಹೋದ್ಯೋಗಿಗಳ ಮಧ್ಯೆ ಪೈಪೋಟಿ