ಒಂದಾಗಿರೋಣ ಅನ್ನೋ ಸಂದೇಶ ಸಾರಿದ ರಾಬರ್ಟ್ ದೋಸ್ತಿ: ಇನ್ನೆರೆಡು ದಿನಗಳಲ್ಲಿ ಕಮಿಷರನ್ ಭೇಟಿಗೆ ಸಿದ್ಧತೆ
ಬೆಂಗಳೂರು: ದರ್ಶನ್ ಹೆಸರಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣಕ್ಕೆ ನಟ ದರ್ಶನ್ ಮತ್ತು ಉಮಾಪತಿ ತಿಲಾಂಜಲಿ ಹಾಡಿದ್ದಾರೆ. ಒಂದಾಗಿದ್ದೇವೆ ಮುಂದೆಯೂ ಒಂದಾಗಿರೋಣ ಅನ್ನೊ ಸಂದೇಶವನ್ನು ರಾಬರ್ಟ್ ದೋಸ್ತಿ ಸಾರಿದೆ. ಇಬ್ಬರು ಒಟ್ಟಿಗೆ ಸೇರಿ ಕ್ಯಾಮೆರಾಗೆ ಪೋಸ್ ನೀಡುವ ಮೂಲಕ ವಿವಾದಕ್ಕೆ ರಾಬರ್ಟ್ ದೋಸ್ತಿ ತೆರೆ ಎಳೆದಿದೆ. ಅಲ್ಲದೆ, ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಉಮಾಪತಿ ನಿರಾಕರಿಸಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸೋಣ ನಿರ್ಮಾಪಕರೆ, ಈ ವಿಷಯದ ಬಗ್ಗೆ ನಾವು ಮಾತನಾಡೋದು ಬೇಡ ಎಂದು … Continue reading ಒಂದಾಗಿರೋಣ ಅನ್ನೋ ಸಂದೇಶ ಸಾರಿದ ರಾಬರ್ಟ್ ದೋಸ್ತಿ: ಇನ್ನೆರೆಡು ದಿನಗಳಲ್ಲಿ ಕಮಿಷರನ್ ಭೇಟಿಗೆ ಸಿದ್ಧತೆ
Copy and paste this URL into your WordPress site to embed
Copy and paste this code into your site to embed