ಒಂದಾಗಿರೋಣ ಅನ್ನೋ ಸಂದೇಶ ಸಾರಿದ ರಾಬರ್ಟ್ ದೋಸ್ತಿ: ಇನ್ನೆರೆಡು ದಿನಗಳಲ್ಲಿ ಕಮಿಷರನ್​ ಭೇಟಿಗೆ ಸಿದ್ಧತೆ

ಬೆಂಗಳೂರು: ದರ್ಶನ್​ ಹೆಸರಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣಕ್ಕೆ ನಟ ದರ್ಶನ್ ಮತ್ತು ಉಮಾಪತಿ ತಿಲಾಂಜಲಿ ಹಾಡಿದ್ದಾರೆ. ಒಂದಾಗಿದ್ದೇವೆ ಮುಂದೆಯೂ ಒಂದಾಗಿರೋಣ ಅನ್ನೊ ಸಂದೇಶವನ್ನು ರಾಬರ್ಟ್ ದೋಸ್ತಿ ಸಾರಿದೆ. ಇಬ್ಬರು ಒಟ್ಟಿಗೆ ಸೇರಿ ಕ್ಯಾಮೆರಾಗೆ ಪೋಸ್​​ ನೀಡುವ ಮೂಲಕ ವಿವಾದಕ್ಕೆ ರಾಬರ್ಟ್​ ದೋಸ್ತಿ ತೆರೆ ಎಳೆದಿದೆ. ಅಲ್ಲದೆ, ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಉಮಾಪತಿ ನಿರಾಕರಿಸಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸೋಣ ನಿರ್ಮಾಪಕರೆ, ಈ ವಿಷಯದ ಬಗ್ಗೆ ನಾವು ಮಾತನಾಡೋದು ಬೇಡ ಎಂದು … Continue reading ಒಂದಾಗಿರೋಣ ಅನ್ನೋ ಸಂದೇಶ ಸಾರಿದ ರಾಬರ್ಟ್ ದೋಸ್ತಿ: ಇನ್ನೆರೆಡು ದಿನಗಳಲ್ಲಿ ಕಮಿಷರನ್​ ಭೇಟಿಗೆ ಸಿದ್ಧತೆ