ಗುಳೇದಗುಡ್ಡ: ಬಸವಣ್ಣನವರ ಜಯಂತಿ ಅಂಗವಾಗಿ ಕೂಡಲಸಂಗಮದಲ್ಲಿ ನಡೆಯುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ಕಾರ್ಯಕ್ರಮದಲ್ಲಿ ಪಟ್ಟಣದ ಸಂಗೀತ ಶಿಕ್ಷಕ, ಚಂದನ ವಾಹಿನಿಯ ಗಾನಗರಡಿ ಕಲಾವಿದ ಬಸವರಾಜ ಚ. ಸಿಂದಗಿಮಠ ಹಾಗೂ ತಂಡದವರಿಂದ ಏ.29ರಂದು ಬೆಳಗ್ಗೆ 9 ಗಂಟೆಗೆ ವಚನಗಾಯನ ನಡೆಯಲಿದೆ.

TAGGED:ಗುಳೇದಗುಡ್ಡ
ಗುಳೇದಗುಡ್ಡ: ಬಸವಣ್ಣನವರ ಜಯಂತಿ ಅಂಗವಾಗಿ ಕೂಡಲಸಂಗಮದಲ್ಲಿ ನಡೆಯುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ಕಾರ್ಯಕ್ರಮದಲ್ಲಿ ಪಟ್ಟಣದ ಸಂಗೀತ ಶಿಕ್ಷಕ, ಚಂದನ ವಾಹಿನಿಯ ಗಾನಗರಡಿ ಕಲಾವಿದ ಬಸವರಾಜ ಚ. ಸಿಂದಗಿಮಠ ಹಾಗೂ ತಂಡದವರಿಂದ ಏ.29ರಂದು ಬೆಳಗ್ಗೆ 9 ಗಂಟೆಗೆ ವಚನಗಾಯನ ನಡೆಯಲಿದೆ.
Watermelon Seeds: ಬೇಸಿಗೆಯಲ್ಲಿ ಬಿಸಿಲು ಜೋರಾದ ತಕ್ಷಣ ದೇಹವನ್ನು ತಂಪಾಗಿಸಲು ನಾವು ಹೆಚ್ಚಾಗಿ ಕಲ್ಲಂಗಡಿಯನ್ನು ಆಶ್ರಯಿಸುತ್ತೇವೆ.…
Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…
Sign in to your account