ಕರೊನಾ ವೈರಸ್ ಓಡಿಸೋಕೆ ಆಗಸ್ಟ್ 5ರ ತನಕ ದಿನಕ್ಕೆ 5 ಸಲ ಹನುಮಾನ್ ಚಾಲೀಸ ಪಠಿಸಿ

ಭೋಪಾಲ:  ಕರೊನಾ ಸೋಂಕು ನಿವಾರಣೆಗೆ ಬೇರೆ ಬೇರೆ ರೀತಿಯ ಪ್ರಯತ್ನಗಳು ಆಗುತ್ತಿವೆ. ಅಲೋಪಥಿ ವೈದ್ಯ ಕ್ರಮದಲ್ಲಿ ಔಷಧದ ಸಂಶೋಧನೆ, ಮಾನವ ಪ್ರಯೋಗ ಇತ್ಯಾದಿ ಶುರುವಾಗಿದೆ. ಆಯುರ್ವೇದದಲ್ಲಿ ವೈರಾಣುವಿಗೆ ಔಷಧ ಮೊದಲೇ ಇದ್ದು, ಅದು ಈ ವೈರಸ್‍ ಸೋಂಕು ನಿವಾರಣೆಗೂ ಪರಿಣಾಮಕಾರಿ ಎಂಬ ಪ್ರತಿಪಾದನೆ, ಬಳಕೆ ಶುರುವಾಗಿದೆ. ಇವೆಲ್ಲದರ ನಡುವೆ, ಆಧ್ಯಾತ್ಮಿಕ ಪ್ರಯತ್ನವೂ ಇರಲಿ ಎಂದು ಪ್ರತಿಪಾದನೆಯೂ ಇದೆ. ಇದನ್ನೂ ಓದಿ: ಆರಂಭವಾಗಿದೆ ಅನ್​ಲಾಕ್​ 3.0ಗೆ ಕ್ಷಣಗಣನೆ; ಶಾಲೆ-ಕಾಲೇಜು, ಮೆಟ್ರೋ ಪುನರಾರಂಭ ಅನುಮಾನ “ಕರೊನಾ ವೈರಸ್ ಓಡಿಸೋಕೆ ಆಗಸ್ಟ್ 5ರ … Continue reading ಕರೊನಾ ವೈರಸ್ ಓಡಿಸೋಕೆ ಆಗಸ್ಟ್ 5ರ ತನಕ ದಿನಕ್ಕೆ 5 ಸಲ ಹನುಮಾನ್ ಚಾಲೀಸ ಪಠಿಸಿ