ಶಾಸಕ ವಿರೂಪಾಕ್ಷಪ್ಪ‌​ಗೆ ಜಾಮೀನು | ಚನ್ನಗಿರಿ ಪಟ್ಟಣದಲ್ಲಿ ವಿಜಯೋತ್ಸವ; ಮತ್ತೆ ಮಾಡಾಳ್​ರನ್ನ ಗೆಲ್ಲುಸುತ್ತೇವೆ ಎಂದ ಕಾರ್ಯಕರ್ತರು

ದಾವಣಗೆರೆ: ಬಿಜೆಪಿ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ‌ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಿಗೆ ಹೈಕೋರ್ಟ್​ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದೀಗ ಮಾಡಾಳ್​ಗೆ ಜಾಮೀನು ಸಿಕ್ಕ ಹಿನ್ನೆಲೆ ಚನ್ನಗಿರಿ ಪಟ್ಟಣದ ಐಬಿ ಸರ್ಕಲ್​ನಲ್ಲಿ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ಆಚರಿಸಿದ್ದಾರೆ. ಕಾರ್ಯಕರ್ತರು, ಅಭಿಮಾನಿಗಳು ಜೈ ಮಾಡಾಳ್, ಜೈ ಮಾಡಾಳ್ ಎಂದು ಘೋಷಣೆ ಕೂಗಿದ್ದಾರೆ. ಮತ್ತೆ ಮಾಡಾಳ್​ರನ್ನು ಗೆಲ್ಲುಸುತ್ತೇವೆ ಎಂದು ಘೋಷಣೆ. ಇಂದು ಪ್ರಮುಖ ಸಭೆ ನಡೆಸಿದ್ದ ಮಾಡಾಳ್ ವಿರುಪಾಕ್ಷಪ್ಪ ಅಭಿಮಾನಿಗಳು, ಷ್ಯಡ್ಯಂತ್ರದಿಂದ ಶಾಸಕರನ್ನ ಸಿಲುಕಿಸಲಾಗಿದೆ. ಇದರಲ್ಲಿ … Continue reading ಶಾಸಕ ವಿರೂಪಾಕ್ಷಪ್ಪ‌​ಗೆ ಜಾಮೀನು | ಚನ್ನಗಿರಿ ಪಟ್ಟಣದಲ್ಲಿ ವಿಜಯೋತ್ಸವ; ಮತ್ತೆ ಮಾಡಾಳ್​ರನ್ನ ಗೆಲ್ಲುಸುತ್ತೇವೆ ಎಂದ ಕಾರ್ಯಕರ್ತರು