ದಾವಣಗೆರೆ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದೀಗ ಮಾಡಾಳ್ಗೆ ಜಾಮೀನು ಸಿಕ್ಕ ಹಿನ್ನೆಲೆ ಚನ್ನಗಿರಿ ಪಟ್ಟಣದ ಐಬಿ ಸರ್ಕಲ್ನಲ್ಲಿ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ಆಚರಿಸಿದ್ದಾರೆ. ಕಾರ್ಯಕರ್ತರು, ಅಭಿಮಾನಿಗಳು ಜೈ ಮಾಡಾಳ್, ಜೈ ಮಾಡಾಳ್ ಎಂದು ಘೋಷಣೆ ಕೂಗಿದ್ದಾರೆ. ಮತ್ತೆ ಮಾಡಾಳ್ರನ್ನು ಗೆಲ್ಲುಸುತ್ತೇವೆ ಎಂದು ಘೋಷಣೆ. ಇಂದು ಪ್ರಮುಖ ಸಭೆ ನಡೆಸಿದ್ದ ಮಾಡಾಳ್ ವಿರುಪಾಕ್ಷಪ್ಪ ಅಭಿಮಾನಿಗಳು, ಷ್ಯಡ್ಯಂತ್ರದಿಂದ ಶಾಸಕರನ್ನ ಸಿಲುಕಿಸಲಾಗಿದೆ. ಇದರಲ್ಲಿ … Continue reading ಶಾಸಕ ವಿರೂಪಾಕ್ಷಪ್ಪಗೆ ಜಾಮೀನು | ಚನ್ನಗಿರಿ ಪಟ್ಟಣದಲ್ಲಿ ವಿಜಯೋತ್ಸವ; ಮತ್ತೆ ಮಾಡಾಳ್ರನ್ನ ಗೆಲ್ಲುಸುತ್ತೇವೆ ಎಂದ ಕಾರ್ಯಕರ್ತರು
Copy and paste this URL into your WordPress site to embed
Copy and paste this code into your site to embed