ಮಿತಿಮೀರಿದ ಬೀದಿನಾಯಿ ಹಾವಳಿ; ಹೃದಯಾಘಾತದಿಂದ ಬಾಲಕಿ ಬಲಿ

ಚಂಡೀಗಢ: ಹೃದಯ ವಿದ್ರಾವಕ ಘಟನೆಯೊಂದರಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಪರಿಣಾಮ ಆಕೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹರಿಯಾಣದ ರಾಜಧಾನಿ ಚಂಡೀಗಢದ ಮಣಿ ಮಜ್ರಾ ಎಂಬ ಪ್ರದೇಶದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಜಸ್ಮೀತ್​ (10) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಾಲಕಿ ತಂದೆ ಹರ್​ದೇವ್​ ಸಿಂಗ್​, ಶಾಲೆಯಿಂದ ಮೆನೆಗೆ ಬಂದ ಬಳಿಕ ನನ್ನ ಮಗಳು ತನ್ನ ಸ್ನೇಹಿತರೊಂದಿಗೆ ಆಟವಾಡಲೆಂದು ಪಾರ್ಕಿಗೆ ತೆರಳಿದ್ದಳು. ಆಟವಾಡುತ್ತಿದ್ದ ವೇಳೆ ಆಕೆಯ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. ಇದರಿಂದ … Continue reading ಮಿತಿಮೀರಿದ ಬೀದಿನಾಯಿ ಹಾವಳಿ; ಹೃದಯಾಘಾತದಿಂದ ಬಾಲಕಿ ಬಲಿ