ಬೈಕ್​ ಮೇಲೆ ಮಲಗಿರುವ ರೀತಿ ಮೃತ ದೇಹ ಪತ್ತೆ: ಮ.ಬೆಟ್ಟದ ರಸ್ತೆಯಲ್ಲಿ ಶಾಕಿಂಗ್​ ಘಟನೆ

ಚಾಮರಾಜನಗರ: ತಾಳುಬೆಟ್ಟದ ಬಳಿ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ನೌಕರರೊಬ್ಬರು ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮಹದೇವಪ್ರಸಾದ್ (28) ಎಂಬವರೇ ಮೃತ ವ್ಯಕ್ತಿ. ಈತ ಮ.ಬೆಟ್ಟದಲ್ಲಿ ಪಂಪ್ ಹೌಸ್​ನಲ್ಲಿ ಅಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಬಂದ್ರೆ ಬರಬೇಕು ಇಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ರೂ. ಒಡೆಯನಾದ ಗಣಿಕೆಲಸಗಾರ! ಪತ್ನಿಯ ಊರಾದ ನಂಜನಗೂಡಿನ ತೆಳ್ಳೂರಿಗೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಅನುಮಾಸ್ಪದವಾಗಿ ಮೃತಪಟ್ಟಿದ್ದಾರೆ. ಮ.ಬೆಟ್ಟದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರೊನಾದ ಮತ್ತೊಂದು ಕರಾಳ … Continue reading ಬೈಕ್​ ಮೇಲೆ ಮಲಗಿರುವ ರೀತಿ ಮೃತ ದೇಹ ಪತ್ತೆ: ಮ.ಬೆಟ್ಟದ ರಸ್ತೆಯಲ್ಲಿ ಶಾಕಿಂಗ್​ ಘಟನೆ