ಭಾನುವಾರ ರಾತ್ರಿ ಚಾ.ನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದೇನು? ಭಯಬಿದ್ದು ಓಡಿ ಹೋದ ರೋಗಿ ಬಿಚ್ಚಿಟ್ಟ ವಾಸ್ತವ ಇದು!
| ಕಿರಣ್ ಮಾದರಹಳ್ಳಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಆಕ್ಸಿಜನ್ ದುರಂತದ ಸಾವಿನ ವ್ಯೂಹವನ್ನು ಸೋಂಕಿತರೊಬ್ಬರು ಭೇದಿಸಿದ್ದಾರೆ. ಆಸ್ಪತ್ರೆಯಲ್ಲಿ ಹೆಣಗಳು ಉರುಳಿದಾಗ ಬೆಚ್ಚಿಬಿದ್ದು ಓಡಿಬಂದಿರುವ ಹೆಸರು ಹೇಳಲಿಚ್ಛಿಸದ ಸೋಂಕಿತ ಆಕ್ಸಿಜನ್ ಕೊರತೆಯಿಂದ ಜನ ಸತ್ತ ಘಟನೆಯ ಬಗ್ಗೆ ವಿಜಯವಾಣಿಗೆ ವಿವರಿಸಿದ್ದಾರೆ. ಕೋವಿಡ್ ಪಾಸಿಟಿವ್ ಆಗಿ ಜೀವ ಉಳಿಸಿಕೊಳ್ಳಲು ಆಸ್ಪತ್ರೆ ಸೇರಿದ್ದ ಸೋಂಕಿತ ಭಾನುವಾರ ತಡರಾತ್ರಿ ಜನ ಒದ್ದಾಡಿ ಸಾಯುವುದನ್ನು ತಿಳಿದು ಹೊರಬಂದು ಸ್ವತಃ ಹೋಂ ಐಸೋಲೇಷನ್ ಆಗಿ, ಆಸ್ಪತ್ರೆಯಲ್ಲಿ ಕೊಟ್ಟಿದ್ದ ಔಷಧಗಳನ್ನೇ ನುಂಗಿ ಇನ್ನೂ ಜೀವ … Continue reading ಭಾನುವಾರ ರಾತ್ರಿ ಚಾ.ನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದೇನು? ಭಯಬಿದ್ದು ಓಡಿ ಹೋದ ರೋಗಿ ಬಿಚ್ಚಿಟ್ಟ ವಾಸ್ತವ ಇದು!
Copy and paste this URL into your WordPress site to embed
Copy and paste this code into your site to embed