ಯಾರಿಗೆ ಯಾವುದು ಸೂಕ್ತವೋ ಅದೇ ಹೆಸರಿಟ್ಟುಕೊಳ್ಳಲಿ; ಎಚ್​ಡಿಕೆಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು

ಬೆಂಗಳೂರು: ಯಾರ್ಯಾರಿಗೆ ಯಾವ ಹೆಸರು ಸೂಕ್ತವೋ ಅದೇ ಹೆಸರಿಟ್ಟುಕೊಳ್ಳುವುದೇ ಸರಿ ಎಂದು ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿಗೆ ಬಿಜೆಪಿ ರಾಜ್ಯ ಎಸ್​ಸಿ ಮೋರ್ಚಾ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಲ್ಲ, ಸಿಡಿ ಯಾತ್ರೆ ಎಂದು ಹೆಸರಿಟ್ಟುಕೊಳ್ಳಲಿ ಎಂಬ ಎಚ್​ಡಿಕೆ ಹೇಳಿಕೆಗೆ ಪ್ರತ್ಯುತ್ತರಿಸಿ, ಬಹುಶಃ ಆ ಹೆಸರು ಅವರಿಗೆ ಸೂಕ್ತ ಎನಿಸಿರಬಹುದು. ಆ ಹೇಳಿಕೆ ಬಗ್ಗೆ ಹೆಚ್ಚು ವ್ಯಾಖ್ಯಾನ … Continue reading ಯಾರಿಗೆ ಯಾವುದು ಸೂಕ್ತವೋ ಅದೇ ಹೆಸರಿಟ್ಟುಕೊಳ್ಳಲಿ; ಎಚ್​ಡಿಕೆಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು