ಬೊಂಬಾಟ್ ಭೋಜನಕ್ಕೆ ಶತಕದ ಸಂಭ್ರಮ; ವಿಶೇಷ ಸಂಚಿಕೆಯಲ್ಲಿ ಕಿರಣ್​ರಾಜ್ ಜತೆಗೆ ಸಿಹಿಕಹಿ..

ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳ ಪೈಕಿ ಹಿರಿಯ ನಟ-ನಿರ್ದೇಶಕ ಸಿಹಿಕಹಿ ಚಂದ್ರು ಅವರು ನಡೆಸಿಕೊಡುವ ‘ಬೊಂಬಾಟ್ ಭೋಜನ’ ಸಹ ಒಂದು. ಸೋಮವಾರದಿಂದ ಶನಿವಾರ ಮಧ್ಯಾಹ್ನ ಹನ್ನೆರಡರಿಂದ ಒಂದು ಗಂಟೆಯವರೆಗೂ ಪ್ರಸಾರವಾಗುವ ಈ ಕಾರ್ಯಕ್ರಮವು ಶತಕದ ಸಂಭ್ರಮದಲ್ಲಿದೆ. ಇಂದಿನ ಕಂತು ನೂರನೇ ಸಂಚಿಕೆಯಾಗಿದ್ದು, ಜನಪ್ರಿಯ ನಟ ಕಿರಣ್ ರಾಜ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ‘ಬೊಂಬಾಟ್ ಭೋಜನ’ ಕಾರ್ಯಕ್ರಮವು ಬರೀ ಅಡುಗೆಗಷ್ಟೇ ಸೀಮಿತವಲ್ಲ. ‘ನಳಪಾಕ’, ಹೊಸ ರುಚಿ ಅನ್ವೇಷಣೆಯ ‘ನಮ್ಮೂರ ಊಟ’, ಡಾ. ಗೌರಿ ಸುಬ್ರಹ್ಮಣ್ಯ … Continue reading ಬೊಂಬಾಟ್ ಭೋಜನಕ್ಕೆ ಶತಕದ ಸಂಭ್ರಮ; ವಿಶೇಷ ಸಂಚಿಕೆಯಲ್ಲಿ ಕಿರಣ್​ರಾಜ್ ಜತೆಗೆ ಸಿಹಿಕಹಿ..