ಜಾರಕಿಹೊಳಿಗೆ ನೈತಿಕ ಸ್ಥೈರ್ಯತುಂಬಿದ ಕಾಂಗ್ರೆಸ್ ಮುಖಂಡರ ಕಣ್ಣು ಎಚ್​.ಡಿ.ಕುಮಾರಸ್ವಾಮಿ ಮೇಲೆ!

ತುಮಕೂರು: ಪಾವಗಡ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ, ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಿನ್ನೆ ( ಗುರುವಾರ) ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಕುಮಾರಸ್ವಾಮಿಯೇ ಮಹಾನಾಯಕ ಇರಬೇಕು. ಅವರೇ ಒಕ್ಕಲಿಗ ಸಮುಯದಾಯ ನಾಯಕ. ಎಸ್ಐಟಿ ಪೊಲೀಸರು ಕುಮಾರಸ್ವಾಮಿ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಬೇಕು. ಕುಮಾರಸ್ವಾಮಿಗೆ ಎಲ್ಲಾ ಗೊತ್ತಿದ್ದ ಮೇಲೆ ಎಸ್ಐಟಿ ಅವರಿವರನ್ನು ಕೇಳುವ ಬದಲು, ಕುಮಾರಸ್ವಾಮಿಯ ಸ್ಟೇಟ್ಮೆಂಟ್ ತೆಗೆದುಕೊಳ್ಳಲಿ.‌ ಸತ್ಯ ಹೊರತರುವ ಕೆಲಸ … Continue reading ಜಾರಕಿಹೊಳಿಗೆ ನೈತಿಕ ಸ್ಥೈರ್ಯತುಂಬಿದ ಕಾಂಗ್ರೆಸ್ ಮುಖಂಡರ ಕಣ್ಣು ಎಚ್​.ಡಿ.ಕುಮಾರಸ್ವಾಮಿ ಮೇಲೆ!