ಲಾಕ್​ಡೌನ್​ ನಿಯಮ ಉಲ್ಲಂಘಿಸಿದವರಿಗೆ ಗುಡ್​ ನ್ಯೂಸ್​! ಎಲ್ಲ ಪ್ರಕರಣಗಳು ವಾಪಾಸ್​!

ಲಖನೌ: ಕರೊನಾ ತಡೆಗಟ್ಟುವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದವು. ಲಾಕ್​ಡೌನ್​ ವೇಳೆ ಹೊರಗಡೆ ಸುತ್ತಾಡಿ, ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣಗಳನ್ನೂ ದಾಖಲಿಸಿಕೊಳ್ಳಲಾಗಿತ್ತು. ರಾಜ್ಯದ ಸಾಮಾನ್ಯ ವರ್ಗದ ಜನರ ಹಿತದೃಷ್ಟಿಯಿಂದಾಗಿ ಇದೀಗ ಯೋಗಿ ಆದಿತ್ಯಾನಾಥ ಸರ್ಕಾರವು ಲಾಕ್​ಡೌನ್​ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ. ಇದನ್ನೂ ಓದಿ: “ಇಡೀ ಕೃಷಿ ವ್ಯವಹಾರವನ್ನು ಇಬ್ಬರು ಮಿತ್ರರಿಗೆ ಕೊಡಲಿದ್ದಾರೆ ಮೋದಿ” : ರಾಹುಲ್ ಗಾಂಧಿ ಲಾಕ್​ಡೌನ್​ ಸಮಯದಲ್ಲಿ ಪೆಂಡಮಿಕ್​ ಕಾಯ್ದೆ ಜಾರಿಯಲ್ಲಿತ್ತು. … Continue reading ಲಾಕ್​ಡೌನ್​ ನಿಯಮ ಉಲ್ಲಂಘಿಸಿದವರಿಗೆ ಗುಡ್​ ನ್ಯೂಸ್​! ಎಲ್ಲ ಪ್ರಕರಣಗಳು ವಾಪಾಸ್​!