ಹೊರ ಜಿಲ್ಲೆಗಳಿಂದ ಬಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಆರೋಪ; 200ಕ್ಕೂ ಹೆಚ್ಚು ಜನರನ್ನ ಹಿಡಿದಿಟ್ಟ ಬಿಜೆಪಿ ಕಾರ್ಯಕರ್ತರು

ತುಮಕೂರು: ಕುಣಿಗಲ್ ಕ್ಷೇತ್ರಕ್ಕೆ ಹೊರಜಿಲ್ಲೆಗಳಿಂದ ಬಂದು ಪ್ರಚಾರ ಮಾಡುತ್ತಿರುವ ಆರೋಪ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಮೇಲೆ ಬಿದ್ದಿದೆ. ಕುಣಿಗಲ್ ತಾಲ್ಲೂಕಿನ ಕಗ್ಗೆರೆಯಲ್ಲಿ ಎರಡು ಬಸ್ ಸೀಜ್ ಆಗಿದ್ದು ಆ ಬಸ್ ಗಳಲ್ಲಿ ಬಂದ 200ಕ್ಕೂ ಹೆಚ್ಚು ಜನರನ್ನು ಬಿಜೆಪಿ ಕಾರ್ಯಕರ್ತರು ಹಿಡಿದಿಟ್ಟಿದ್ದಾರೆ. ಕಾಂಗ್ರೆಸ್​ನ ಗ್ಯಾರಂಟಿ ಕಾರ್ಡ್, 16 ಬಾಕ್ಸ್​ಗಳು, 50 ಮಾದರಿ ಮತಯಂತ್ರಗಳು ಜತೆಯೇ ಸೀಜ್ ಆಗಿದೆ. ಈ ವೇಳೆಯಲ್ಲೇ ಡಾ.ರಂಗನಾಥ್ ಭಾವಚಿತ್ರವುಳ್ಳ ಕಾರ್ಡ್​ಗಳೂ ಸೀಜ್ ಆಗಿವೆ. ಮತದಾರರಿಗೆ ಗ್ಯಾರಂಟಿ ಕಾರ್ಡ್ ನೀಡಿ, 1000 ಹಣ … Continue reading ಹೊರ ಜಿಲ್ಲೆಗಳಿಂದ ಬಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಆರೋಪ; 200ಕ್ಕೂ ಹೆಚ್ಚು ಜನರನ್ನ ಹಿಡಿದಿಟ್ಟ ಬಿಜೆಪಿ ಕಾರ್ಯಕರ್ತರು