ಸಮಂತಾ ಐಟಂ ಹಾಡಿನ ವಿರುದ್ಧ ಪುರುಷ ಸಂಘದವರ ದೂರು; ಅಂತಹದ್ದು ಏನಿದೆ ಈ ಹಾಡಿನಲ್ಲಿ?
ಹೈದರಾಬಾದ್: ಐಕಾನ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರ ”ಪುಷ್ಪ: ದಿ ರೈಸ್” ಡಿ.17 ರಂದು ತೆರೆಕಾಣಲಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಹಿಂದಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಬಿಡುಗಡೆಗೆ ಮುಂಚಿತವಾಗಿ, ”ಪುಷ್ಪ: ದಿ ರೈಸ್” ಒಂದು ನೆಗೆಟಿವ್ ಕಾರಣಕ್ಕೆ ಸುದ್ದಿಯಲ್ಲಿದೆ. ಹೌದು, ಕೆಲವು ದಿನಗಳ ಹಿಂದೆ ”ಪುಷ್ಪ: ದಿ ರೈಸ್” ಚಿತ್ರದ ನಿರ್ಮಾಪಕರು ಚಿತ್ರದ ಐಟಂ … Continue reading ಸಮಂತಾ ಐಟಂ ಹಾಡಿನ ವಿರುದ್ಧ ಪುರುಷ ಸಂಘದವರ ದೂರು; ಅಂತಹದ್ದು ಏನಿದೆ ಈ ಹಾಡಿನಲ್ಲಿ?
Copy and paste this URL into your WordPress site to embed
Copy and paste this code into your site to embed