9 ಪಿಡಿಒಗಳ ವಿರುದ್ಧ ಎಸಿಬಿ ತನಿಖೆ ಸಿಇಒಗೆ ಚಿನ್ನ, ಬೆಳ್ಳಿ ಉಡುಗೊರೆ ನೀಡಿದ ಪ್ರಕರಣ

ಕೋಲಾರ: ಜಿಪಂ ನಿರ್ಗಮಿತ ಸಿಇಒ ಹಾಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಚಿನ್ನ, ಬೆಳ್ಳಿ ಉಡುಗೊರೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಶ್ರೀನಿವಾಸಪುರ ತಾಪಂ ಇಒ ಹಾಗೂ 9 ಪಿಡಿಒಗಳ ಮೇಲೆ ತನಿಖೆ ನಡೆಸಿ ವರದಿ ನೀಡು ವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಸಿಬಿಗೆ ಆದೇಶಿಸಿದೆ. ಕಳೆದ ಆ.23ರಂದು ಕೋಲಾರ ಜಿಪಂನಲ್ಲಿ ನಡೆದ ಸಮಾರಂಭದಲ್ಲಿ ಶ್ರೀನಿವಾಸಪುರ ತಾಪಂ ಇಒ ಎಸ್.ಆನಂದ್ ಹಾಗೂ 9 ಪಿಡಿಒಗಳು ಕೆಸಿಎಸ್ ನಿಯಮಗಳಿಗೆ ವಿರುದ್ಧವಾಗಿ ಹಾಗೂ ಸಂಬಂಧಪಟ್ಟ ಪ್ರಾಧಿಕಾರಿಗಳಿಂದ … Continue reading 9 ಪಿಡಿಒಗಳ ವಿರುದ್ಧ ಎಸಿಬಿ ತನಿಖೆ ಸಿಇಒಗೆ ಚಿನ್ನ, ಬೆಳ್ಳಿ ಉಡುಗೊರೆ ನೀಡಿದ ಪ್ರಕರಣ