ಅಭಿಷೇಕ್ ಬ್ಯಾನರ್ಜಿ, ಬಂಗಾಳ ಸಚಿವ ಬ್ರತ್ಯ ಬಸು ವಿರುದ್ಧ ಕೇಸ್​!

ಅಗರ್ತಲ : ತೃಣಮೂಲ ಕಾಂಗ್ರೆಸ್​(ಟಿಎಂಸಿ)ನ ಜನರಲ್ ಸೆಕ್ರೆಟರಿ ಅಭಿಷೇಕ್​ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರತ್ಯ ಬಸು, ಸಂಸದೆ ಡೋಲಾ ಸೇನ್, ಪಕ್ಷದ ವಕ್ತಾರ ಕುನಾಲ್​ ಘೋಷ್​ ಮತ್ತು ಇತರರ ಮೇಲೆ ತ್ರಿಪುರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕರ್ತವ್ಯನಿರತ ಪೊಲೀಸರೊಂದಿಗೆ ದುರ್ವರ್ತನೆ ನಡೆಸಿದ ಆರೋಪದ ಮೇಲೆ, ಐಪಿಸಿ ಸೆಕ್ಷನ್ 186 ರಡಿ ಸುಯೋ ಮೋಟೋ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಖೋವಾಯಿ ಜಿಲ್ಲೆ ಎಸ್ಪಿ ಕಿರಣ್​ ಕುಮಾರ್​ ತಿಳಿಸಿದ್ದಾರೆ. ಮೂರು ದಿನಗಳ ಹಿಂದೆಯಷ್ಟೆ ಢಲಾಯಿ ಜಿಲ್ಲೆಯ ಅಂಬಸ್ಸಾದಿಂದ … Continue reading ಅಭಿಷೇಕ್ ಬ್ಯಾನರ್ಜಿ, ಬಂಗಾಳ ಸಚಿವ ಬ್ರತ್ಯ ಬಸು ವಿರುದ್ಧ ಕೇಸ್​!